Bengaluru, ಮಾರ್ಚ್ 21 -- ಅರ್ಥ: ಎಲ್ಲ ಶ್ರೀಮಂತವಾದ, ಸುಂದರವಾದ ಮತ್ತು ಉಜ್ವಲವಾದ ಸೃಷ್ಟಿಗಳು ನನ್ನ ವೈಭವದ ಒಂದು ಕಿಡಿಯಿಂದ ಮೂಡಿಬಂದಿವೆ ಎಂದು ತಿಳಿ.
ಭಾವಾರ್ಥ: ಒಂದು ತೇಜಸ್ವೀ ಅಥವಾ ಸುಂದರ ಅಸ್ತಿತ್ವವು ಆಧ್ಯಾತ್ಮಿಕ ಜಗತ್ತಿನಲ್ಲಿರಬಹುದು ಅಥವಾ ಭೌತಿಕ ಜಗತ್ತಿನಲ್ಲಿರಬಹುದು. ಅದು ಕೃಷ್ಣನ ಸಂಪತ್ತಿನ ಒಂದು ಸಣ್ಣ ಅಭಿವ್ಯಕ್ತಿ ಎಂದು ತಿಳಿಯಬೇಕು. ಅಸಾಧಾರಣ ಶ್ರೀಮಂತಿಕೆಯ ಯಾವ ವಸ್ತುವನ್ನಾದರೂ ಕೃಷ್ಣನ ಸಿರಿಯ ಪ್ರತಿನಿಧಿ ಎಂದು ತಿಳಿಯಬೇಕು.
ಅರ್ಥ: ಅರ್ಜುನ, ಈ ವಿವರವಾದ ಜ್ಞಾನದ ಆಗತ್ಯವೇನು? ನನ್ನ ಒಂದೇ ಅಂಶದಿಂದ ನಾನು ಇಡೀ ವಿಶ್ವವನ್ನು ವ್ಯಾಪಿಸಿ ಧರಿಸಿದ್ದೇನೆ.
ಇದನ್ನೂ ಓದಿ: ಏಪ್ರಿಲ್ ನಲ್ಲಿ ಮದುವೆ ಕಾರ್ಯಗಳಿಗೆ ಎಷ್ಟು ಶುಭ ದಿನಗಳಿವೆ; ಮುಹೂರ್ತದ ಸಂಪೂರ್ಣ ಪಟ್ಟಿ ಇಲ್ಲಿದೆ
ಭಾವಾರ್ಥ: ಪರಮ ಪ್ರಭುವು ಪರಮಾತ್ಮನಾಗಿ ಎಲ್ಲ ವಸ್ತುಗಳನ್ನು ಪ್ರವೇಶಿಸಿರುವುದರಿಂದ ಇಡೀ ಐಹಿಕ ವಿಶ್ವಗಳಲ್ಲಿ ಅವನ ಪ್ರತಿನಿಧಿಗಳಿದ್ದಾರೆ. ಇಲ್ಲಿ ಪ್ರಭುವು ವಸ್ತುಗಳು ತಮ್ಮ ಪ್ರತ್ಯೇಕ ಶ್ರೀಮಂತಿಕೆ ಮತ್ತು ವೈಭವಗಳಲ್ಲಿ ಹೇಗೆ...
Click here to read full article from source
To read the full article or to get the complete feed from this publication, please
Contact Us.