Bengaluru, ಮಾರ್ಚ್ 12 -- ಅರ್ಥ: ವೇದಗಳಲ್ಲಿ ನಾನು ಸಾಮವೇದ, ದೇವತೆಗಳಲ್ಲಿ ನಾನು ಸ್ವರ್ಗರಾಜನಾದ ಇಂದ್ರ, ಇಂದ್ರಿಯಗಳಲ್ಲಿ ನಾನು ಮನಸ್ಸು, ಮತ್ತು ಜೀವಿಗಳಲ್ಲಿ ನಾನು ಚೇತನ.
ಭಾವಾರ್ಥ: ಜಡದ್ರವ್ಯಕ್ಕೂ ಚೇತನಕ್ಕೂ ಇರುವ ವ್ಯತ್ಯಾಸವೆಂದರೆ, ಜಡದ್ರವ್ಯಕ್ಕೆ ಜೀವಿಗಿರುವಂತೆ ಪ್ರಜ್ಞೆ ಇಲ್ಲ. ಆದ್ದರಿಂದ ಈ ಪ್ರಜ್ಞೆಯು ಪರಮವಾದದ್ದು, ನಿತ್ಯವಾದದ್ದು. ಜಡದ್ರವ್ಯದ ಸಂಘಟನೆಯೂ ಪ್ರಜ್ಞೆಯನ್ನು ಉತ್ಪತ್ತಿ ಮಾಡಲಾರದು.
ಇದನ್ನೂ ಓದಿ: Bhagavad Gita: ಆದಿ, ಮಧ್ಯ, ಅಂತ್ಯ ಎಲ್ಲವೂ ಪರಮಾತ್ಮನೇ; ಅವನೇ ಎಲ್ಲಾ ಜೀವಿಗಳ ಹೃದಯದಲ್ಲಿ ನೆಲೆಸಿದ್ದಾನೆ; ಗೀತೆಯ ತಾತ್ಪರ್ಯ ಹೀಗಿದೆ
ಅರ್ಥ: ರುದ್ರರಲ್ಲಿ ನಾನು ಶಿವ, ಯಕ್ಷರಾಕ್ಷಸರಲ್ಲಿ ನಾನು ಕುಬೇರ, ವಸುಗಳಲ್ಲಿ ನಾನು ಅಗ್ನಿ ಮತ್ತು ಪರ್ವತಗಳಲ್ಲಿ ನಾನು ಮೇರು.
ಭಾವಾರ್ಥ: ರುದ್ರರಲ್ಲಿ ಹನ್ನೊಂದು ಮಂದಿ. ಅವರಲ್ಲಿ ಶಂಕರ ಅಥವಾ ಶಿವನು ಪ್ರಧಾನ. ಅವನು ವಿಶ್ವದಲ್ಲಿನ ತಮೋಗುಣದ ಹೊಣೆಯನ್ನು ವಹಿಸಿಕೊಂಡಿರುವ ಪರಮ ಪ್ರಭುವಿನ ಅವತಾರ. ಯಕ್ಷರು ಮತ್ತು ರಾಕ್ಷಸರ ನಾಯಕ ಕುಬೇರ. ಅವನು ದೇವತ...
Click here to read full article from source
To read the full article or to get the complete feed from this publication, please
Contact Us.