Bengaluru, ಮಾರ್ಚ್ 22 -- ಅರ್ಥ: ಅರ್ಜುನನು ಹೀಗೆ ಹೇಳಿದನು - ನೀನು ಅನುಗ್ರಹ ಮಾಡಿ ಈ ರಹಸ್ಯವಾದ ಆಧ್ಯಾತ್ಮಿಕ ವಿಷಯಗಳನ್ನು ಕುರಿತು ಉಪದೇಶ ಮಾಡಿದೆ. ಇದರಿಂದ ನನ್ನ ಮೋಹವು ನಾಶವಾಗಿದೆ.
ಭಾವಾರ್ಥ: ಕೃಷ್ಣನು ಎಲ್ಲ ಕಾರಣಗಳ ಕಾರಣ ಎನ್ನುವುದನ್ನು ಈ ಅಧ್ಯಾಯವು ತೋರಿಸುತ್ತದೆ. ಭೌತಿಕ ಲೋಕಗಳು ಮಹಾ ವಿಷ್ಣುವಿನಿಂದ ಹೊರಸೂಸುತ್ತವೆ; ಮಹಾವಿಷ್ಣುವಿಗೆ ಸಹ ಕೃಷ್ಣನು ಕಾರಣನು. ಕೃಷ್ಣನು ಒಂದು ಅವತಾರವಲ್ಲ; ಅವನು ಎಲ್ಲ ಅವತಾರಗಳ ಮೂಲ. ಹಿಂದಿನ ಅಧ್ಯಾಯದಲ್ಲಿ ಇದನ್ನು ಸಂಪೂರ್ಣವಾಗಿ ವಿವರಿಸಿದೆ. ಈಗ ಅರ್ಜುನನ ಮಟ್ಟಿಗೆ ಅವನು ತನ್ನ ಮೋಹವು ಕೊನೆಗಂಡಿತು ಎಂದು ಹೇಳುತ್ತಾನೆ. ಎಂದರೆ ಈಗ ಅರ್ಜುನನು ಕೃಷ್ಣನು ಕೇವಲ ಒಬ್ಬ ಮನುಷ್ಯ, ತನ್ನ ಸ್ನೇಹಿತ ಎಂದು ಯೋಚಿಸುವುದಿಲ್ಲ; ಅವನು ಎಲ್ಲ ವಸ್ತುಗಳ ಮೂಲ ಎಂದು ಕಾಣುತ್ತಾನೆ. ಅರ್ಜುನನಿಗೆ ಬಹುಮಟ್ಟಿಗೆ ಜ್ಞಾನೋದಯವಾಗಿದೆ. ತನಗೆ ಕೃಷ್ಣನಂತಹ ಮಹಾನ್ ಸ್ನೇಹಿತನಿದ್ದಾನೆ ಎಂದು ಅವನಿಗೆ ಸಂತೋಷ, ಆದರೆ ತಾನು ಕೃಷ್ಣನನ್ನು ಎಲ್ಲ ವಸ್ತುಗಳ ಮೂಲ ಎಂದು ಒಪ್ಪಿಕೊಂಡರೂ ಇತರರು ಒಪ್ಪಿಕೊಳ್ಳದೆ ಹ...
Click here to read full article from source
To read the full article or to get the complete feed from this publication, please
Contact Us.