ಭಾರತ, ಏಪ್ರಿಲ್ 29 -- ತಮಿಳು ಹುಡುಗಿ ಶ್ರಾವಣಿ ಹಾಗೂ ಕನ್ನಡದ ಹುಡುಗ ಸೂರ್ಯ, ಸೂರ್ಯನ ಮಗಳು ದೀಕ್ಷಾ. ದೀಕ್ಷಾಗಾಗಿ ಒಂದಾಗುವ ಶ್ರಾವಣಿ-ಸೂರ್ಯ ಈ ಕಥೆ ನಿಮಗೂ ತಿಳಿದಿರಬಹುದು. ಇದು 2017ರಲ್ಲಿ ಪ್ರಸಾರವಾದ ಅವನು ಮತ್ತೆ ಶ್ರಾವಣಿ ಧಾರಾವಾಹಿಯ ಕಥೆ. ರವಿ ಆರ್. ಗರಣಿ ನಿರ್ದೇಶನದ ಈ ಧಾರಾವಾಹಿ ಆ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು. ಈ ಧಾರಾವಾಹಿಯಲ್ಲಿ ನಟಿಸಿರುವ ಕಲಾವಿದರೂ ತೆರೆ ಮೇಲೆ ಮಾತ್ರವಲ್ಲ ತೆರೆಯ ಹಿಂದೆಯೂ ಅದ್ಭುತವಾದ ಬಾಂಧವ್ಯ ಹೊಂದಿದ್ದಾರೆ.
ಅವನು ಮತ್ತೆ ಶ್ರಾವಣಿ ಧಾರಾವಾಹಿಯಲ್ಲಿ ಒಟ್ಟಾಗಿ ತೆರೆ ಹಂಚಿಕೊಂಡಿರುವ ಕಲಾವಿದರು ಈಗಲೂ ಒಳ್ಳೆಯ ಸ್ನೇಹಿತರಂತೆ ಇದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಈ ಧಾರಾವಾಹಿ ತಂಡದ ಪುನರ್ಮಿಲನವಾಗಿತ್ತು. ಬಹುತೇಕ ಎಲ್ಲಾ ನಟ-ನಟಿಯರು ಜೊತೆಯಾಗಿ ಸೇರಿದ್ದರು.
ಕಳೆದ ವರ್ಷವು ಈ ಧಾರಾವಾಹಿ ತಂಡದವರು ಭೇಟಿಯಾಗಿದ್ದರು. ಇದೀಗ ಈ ವರ್ಷ ಮತ್ತೆ ಒಂದಾಗಿದ್ದಾರೆ ಅವನು ಮತ್ತೆ ಶ್ರಾವಣಿ ಧಾರಾವಾಹಿ ತಂಡದ ಸದಸ್ಯರು. ಆದರೆ ಈ ಬಾರಿ ಎಲ್ಲಾ ಕಲಾವಿದವರು ಜೊತೆಗೂಡಿಲ್ಲ.
ಗಟ್ಟಿಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.