ಭಾರತ, ಏಪ್ರಿಲ್ 28 -- ಮೇಜರ್ ಧ್ಯಾನ್ ಚಂದ್.. ಭಾರತದ ಹಾಕಿ ದಿಗ್ಗಜ. ಇವರು ಹುಟ್ಟಿದ್ದು ಆಗಸ್ಟ್ 29ರಂದು. ಹಾಕಿ ಮಾಂತ್ರಿಕನ ಜನ್ಮದಿನದ ನೆನಪಿನಾರ್ಥವಾಗಿ ಆ ದಿನವನ್ನು 'ರಾಷ್ಟ್ರೀಯ ಕ್ರೀಡಾ ದಿನಾಚರಣೆ' ಎಂದು ಆಚರಣೆ ಮಾಡಲಾಗುತ್ತದೆ. ವಿಶ್ವಶ್ರೇಷ್ಠ ಕ್ರೀಡಾಪಟುವಾಗಿದ್ದ ಧ್ಯಾನ್ ಚಂದ್ನನ್ನು ಸರಿಗಟ್ಟುವ ಆಟಗಾರ ಇಂದಿಗೂ ಯಾರೂ ಇಲ್ಲ. 1905ರ ಆಗಸ್ಟ್ 29ರಂದು ಅಹ್ಮದಾಬಾದ್ನಲ್ಲಿ ಜನಿಸಿದ ಈತನಿಗೆ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಜರ್ಮನ್ ಪೌರತ್ವ ನೀಡಲು ಮುಂದಾಗಿದ್ದರು! ಏಕೆ?
1928, 1932 ಹಾಗೂ 1936ರ ಒಲಿಂಪಿಕ್ಗಳಲ್ಲಿ ಭಾರತಕ್ಕೆ ಸತತ ಮೂರು ಹಾಕಿ ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದ ಈತನ ಆಟಕ್ಕೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಅವರೇ ಬೆರಗುಗೊಂಡಿದ್ದರು. ಪ್ರೀತಿಯಿಂದ ಎಲ್ಲರಿಂದ ದಾದಾ ಎಂದು ಕರೆಸಿಕೊಳ್ಳುತ್ತಿದ್ದ ಧ್ಯಾನ್ ಚಂದ್ಗೆ 1956ರಲ್ಲಿ ಭಾರತ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರು ಅಂತಾರಾಷ್ಟ್ರೀಯ ಹಾಕಿಯಲ್ಲಿ 400ಕ್ಕೂ ಅಧಿಕ ಗೋಲು ಸಿಡಿಸಿದ್ದಾರೆ. ಇದೊಂದು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.