ಭಾರತ, ಏಪ್ರಿಲ್ 13 -- ಬೆಂಗಳೂರು: ಬೆಂಗಳೂರು ಕರ್ಮ ಭೂಮಿ ಸಾಕಷ್ಟು ಜನ ಬೆಂಗಳೂರಿಗೆ ಕೆಲಸ ಮಾಡಿ ಹಣ ಸಂಪಾಧನೆ ಮಾಡುವ ಒಂದೇ ಒಂದು ಉದ್ದೇಶದಿಂದ ಬಂದಿರುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲಸವೇ ಜೀವನ ಎಂಬ ಪರಿಸ್ಥಿತಿ ನಿರ್ಮಾಣವಾಗಿ, ಎಲ್ಲರಿಯೂ ಒತ್ತಡ ಮನೆ ಮಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಮೀಮ್ಗಳು ಶೇರ್ ಆಗುತ್ತವೆ ಅಷ್ಟೇ ಅಲ್ಲ ಆಗಾಗ ಈ ವಿಷಯ ತುಂಬಾ ಚರ್ಚೆಯಾಗುತ್ತಾ ಇರುತ್ತದೆ. ಈ ಬಾರಿಯೂ ಅದೇ ರೀತಿ ಇನ್ನೊಂದು ಫೋಟೋ ವೈರಲ್ ಆಗಿದ್ದು ತುಂಬಾ ಚರ್ಚೆಯಾಗುತ್ತಿದೆ. 'ಫ್ರಸ್ಟೇಟೆಡ್ ಎಂಜಿನಿಯರ್ಸ್ ಚಾಯ್ ಪಾಯಿಂಟ್' ಎಂಬ ಎಂಬ ವೈರಲ್ ಟೀ ಸ್ಟಾಲ್ ಬೋರ್ಡ್ ಈ ಚರ್ಚೆಗೆ ಕಾರಣವಾಗಿದೆ.
'ಫ್ರಸ್ಟೇಟೆಡ್ ಎಂಜಿನಿಯರ್ಸ್ ಚಾಯ್ ಪಾಯಿಂಟ್' ಎಂಬ ಟೀ ಸ್ಟಾಲ್ನ ಫೋಟೋ ವೈರಲ್ ಆಗುತ್ತಿದೆ. ಬೆಂಗಳೂರಿನ ಹೆಚ್ಚಿನ ಒತ್ತಡದ ಕೆಲಸದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಸ್ಯಮಯವಾಗಿ ಇದನ್ನು ತೆಗೆದುಕೊಂಡರೂ ಈ ಅಂಶ ಸತ್ಯವೇ ಆಗಿದೆ. ಐಟಿ ಪಾರ್ಕ್ಗಳು ಮತ್ತು ಸ್ಟಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.