Bengaluru, ಫೆಬ್ರವರಿ 25 -- Actor Jaggesh: ಸ್ಯಾಂಡಲ್ವುಡ್ನ ಹಿರಿಯ ನಟ ಜಗ್ಗೇಶ್, ಇತ್ತೀಚೆಗಷ್ಟೇ ಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿ ಮರಳಿದ್ದಾರೆ. ಹೀಗೆ ಪ್ರಯಾಗರಾಜ್ನ ಕುಂಭಕ್ಕೆ ಹೋದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೂ ಬಗೆಬಗೆ ಕಾಮೆಂಟ್ಗಳು ಅವರಿಗೆ ಸಂದಾಯವಾಗಿವೆ, ಅವೆಲ್ಲವನ್ನು ಗಮನಿಸಿದ ಜಗ್ಗೇಶ್, ಆ ಕಾಮೆಂಟ್ಗಳಿಗೆ ಉತ್ತರ ನೀಡಿದ್ದಾರೆ. "ನಿಮಗೇನು ದುಡ್ಡಿದೆ, ಹೋಗಿ ಬಂದ್ರಿ" ಎಂದವರಿಗೆ ಇದೆಲ್ಲ ರಾಘವೇಂದ್ರ ಸ್ವಾಮಿಗಳಿಂದ ಆಗಿದ್ದು ಎಂದಿದ್ದಾರೆ. ಈ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
ದಯವಿಟ್ಟು ಓದಿ ಒಂದು ದಿನ ಇದ್ದದ್ದು ಮತ್ತೊಂದು ದಿನ ಇಲ್ಲವಾಗುವುದು ನಶ್ವರ ಜಗತ್ತು...
ಅರ್ಥಾತ್ ಇಂದು ಇದ್ದವ ನಾಳೆ ಇರನು!
ಇರುವ ಇರನು ಅಂತರದಲ್ಲಿ ದೇವರ ಅಸ್ಥಿತ್ವ ಪ್ರಧಾನ !
ಇದ್ದಾಗ ಶಿವ ಹೋದಾಗ ಶವ!
ಇಷ್ಟು ಮನುಷ್ಯನಿಗೆ ಆಳದಲ್ಲಿ ಅರಿವಾದರೆ ಅವನ "ನಾನು" ಅರ್ಥ ಕಳೆದುಕೊಂಡು "ನೀನು" ಉಳಿದು ಬಿಡುತ್ತದೆ ಆ "ನೀನು" ಪರಬ್ರಹ್ಮ ಸ್ವರೂಪ ಅಂದರೆ ದೇವರು
ನನ್ನ ಇತ್ತೀಚಿನ ಕುಂಭಮೇಳಕ್ಕೆ ...
Click here to read full article from source
To read the full article or to get the complete feed from this publication, please
Contact Us.