ಭಾರತ, ಮಾರ್ಚ್ 22 -- ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ 'ಮಧುಬಲೆ' (ಹನಿಟ್ರ್ಯಾಪ್) ವಿಚಾರ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದ ವಿಧಾನಸಭೆಯಲ್ಲಿಯೇ ಈ ಕುರಿತು ಕಾವೇರಿದ ಚರ್ಚೆ ನಡೆದಿದ್ದು ಸರ್ಕಾರದ ಭಾಗವಾಗಿರುವ ಸಚಿವ ಕೆ.ಎನ್.ರಾಜಣ್ಣ ಅವರು 48 ಜನರ ಸಿಡಿಗಳಿವೆ. ಇದರಲ್ಲಿ ರಾಜಕಾರಿಣಿಗಳ ಜೊತೆಗೆ ಹಿರಿಯ ಅಧಿಕಾರಿಗಳು, ನ್ಯಾಯಾಧೀಶರದೂ ಇದೆ ಎಂದು ಹೇಳಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ ಜಿ.ಪರಮೇಶ್ವರ ಭರವಸೆ ಕೊಟ್ಟಿದ್ದಾರೆ. ಯಾರಿಗೂ ದಯೆ ತೋರುವುದಿಲ್ಲ. ಕಟ್ಟುನಿಟ್ಟು ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಗಟ್ಟಿದನಿಯಲ್ಲಿ ಹೇಳಿದ್ದಾರೆ. ಅದರೆ ಈ ಚರ್ಚೆ, ಭರವಸೆಗಳಿಂದಾಚೆಗೆ ಚಾಚಿಕೊಂಡಿರುವ ಸಮಸ್ಯೆಯ ಮೂಲದ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ ಎನ್ನುವುದು ಜನರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ರಾಷ್ಟ್ರಸಮಿತಿಯ ರವಿ ಕೃಷ್ಣಾರೆಡ್ಡಿ ಅವರ ಫೇಸ್ಬುಕ್ ಪೋಸ್ಟ್ ಎಲ್ಲ ಗಮನ ಸೆಳೆದಿದೆ. ಅವರ ಬರಹವನ...
Click here to read full article from source
To read the full article or to get the complete feed from this publication, please
Contact Us.