ಭಾರತ, ಫೆಬ್ರವರಿ 3 -- ತರಕಾರಿಗಳು ನಮ್ಮ ಆಹಾರದ ಪ್ರಮುಖ ಭಾಗವಾಗಿವೆ. ಇವು ಆರೋಗ್ಯಕ್ಕೂ ಪ್ರಯೋಜನಕಾರಿ. ಪ್ರತಿದಿನ ಸಾಕಷ್ಟು ತರಕಾರಿಗಳನ್ನು ತಿನ್ನುವುದರಿಂದ ಹಲವು ಪೋಷಕಾಂಶಗಳು ದೊರೆಯುತ್ತವೆ. ಆದರೆ ಕೆಲವು ತರಕಾರಿಗಳನ್ನು ತಿನ್ನಲು ಭಯ ಪಡಬೇಕಾಗಿದೆ. ಯಾಕೆಂದರೆ ಇವುಗಳಲ್ಲಿ ಇರುವ ಹುಳ, ಕ್ರಿಮಿ-ಕೀಟಗಳು.
ಅದರಲ್ಲೂ ಎಲೆಕೋಸು ಮತ್ತು ಹೂಕೋಸು ತಿನ್ನುವ ಮುನ್ನ ಸಾಕಷ್ಟು ಎಚ್ಚರ ವಹಿಸಬೇಕು. ಯಾಕೆಂದರೆ ಇದರಲ್ಲಿ ಮೆದುಳಿಗೆ ಹಾನಿ ಮಾಡುವ ಹುಳಗಳಿವೆ. ಇವು ಸಣ್ಣ ಗಾತ್ರದ ಹುಳಗಳಾಗಿದ್ದು, ಇದು ಮೆದುಳು ಹಾಗೂ ರಕ್ತವನ್ನು ತಲುಪಿ ಸಂಪೂರ್ಣ ಆರೋಗ್ಯಕ್ಕೆ ಹಾನಿ ಮಾಡಬಹುದು. ಆದರೆ ಈ ಹುಳಗಳು ಕೋಸು ಮಾತ್ರವಲ್ಲ, ಇತರ ತರಕಾರಿಗಳಲ್ಲೂ ಕಂಡುಬರುತ್ತದೆ. ಈ ಕೆಲವು ತರಕಾರಿಗಳನ್ನು ತಿನ್ನುವ ಮೊದಲು ಚೆನ್ನಾಗಿ ಸ್ವಚ್ಛ ಮಾಡಬೇಕು. ಹಾಗಾದರೆ ಯಾವೆಲ್ಲಾ ತರಕಾರಿಗಳಲ್ಲಿ ಅಪಾಯಕಾರಿ ಕೀಟಗಳಿವೆ ನೋಡಿ.
ದಕ್ಷಿಣ ಭಾರತದಲ್ಲಿ ಬದನೆಕಾಯಿ ತಿನ್ನುವವರ ಸಂಖ್ಯೆ ಹೆಚ್ಚು. ಇದು ವರ್ಷಪೂರ್ತಿ ಲಭ್ಯವಿರುವ ತರಕಾರಿಯಾಗಿದೆ. ಇದರಿಂದ ಮಾಡಿದ ಸಾಂಬಾರ...
Click here to read full article from source
To read the full article or to get the complete feed from this publication, please
Contact Us.