ಭಾರತ, ಏಪ್ರಿಲ್ 15 -- ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಜನಾಕ್ರೋಶಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ ಆರೋಪಿಯನ್ನು ಪಿಎಸ್ಐ ಅನ್ನಪೂರ್ಣ ಅವರು ಎನ್ಕೌಂಟರ್ ಮಾಡಿರುವ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪರವಿರೋಧ ಚರ್ಚೆ ನಡೆಯುತ್ತಿದೆ. ಈ ರೀತಿ ಎನ್ಕೌಂಟರ್ ಮಾಡುವುದು ಸರಿಯೇ? ಇಂತಹ ಘಟನೆಗಳಲ್ಲಿ ಎಲ್ಲಾದರೂ ಎನ್ಕೌಂಟರ್ಗೆ ಒಳಗಾದವರು ನಿರಾಪರಾಧಿಗಳಾಗಿದ್ದರೆ ಏನಾಗಬಹುದು? ಎಂದೆಲ್ಲ ಜನರು ಚರ್ಚಿಸುತ್ತಿದ್ದಾರೆ. ಫೇಸ್ಬುಕ್ನಲ್ಲಿ ಇದೇ ರೀತಿಯ ಅಭಿಪ್ರಾಯವನ್ನು ಅಂಬಿಕಾ ವಿ. ಪ್ರಭು ವ್ಯಕ್ತಪಡಿಸಿದ್ದಾರೆ.
ಅಂಬಿಕಾ ವಿ ಪ್ರಭು ಬರಹ: ಎನ್ಕೌಂಟರ್ ಡ್ರಾಮಾವನ್ನು ಸಮರ್ಥಿಸುವವರಿಗೆ. ನಮ್ಮ ದೇಶ ಪೊಲೀಸ್ ಸ್ಟೇಟ್ ಅಲ್ಲ ವೆಲ್ಫೇರ್ ಸ್ಟೇಟ್ ಎಂದು ಅವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ. "ಸೌಜನ್ಯ ಕೇಸ್ನಲ್ಲಿ ಸಂತೋಷ ರಾವ್ನನ್ನು ಎನ್ಕೌಂಟರ್ ಮಾಡಿದ್ದರೆ ಏನಾಗುತ್ತಿತ್ತು?" ಅವಳ ನಿಜವಾದ ಆರೋಪಿಗಳು ಯಾರು ಅಂತ ಜನರಿಗೆ ತಿಳಿಯುತ್ತಾ ಇತ್ತ. ಕೂಲಿ...
Click here to read full article from source
To read the full article or to get the complete feed from this publication, please
Contact Us.