ಭಾರತ, ಮೇ 23 -- ವಿಜಯ್ ಸೇತುಪತಿ ಒಂದು ಚಿತ್ರವನ್ನು ಆಯ್ಕೆ ಮಾಡಿಕೊಂಡರೆ ಅದು ಖಂಡಿತಾವಾಗಿಯೂ ವಿಭಿನ್ನವಾಗಿರುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ಏಸ್‌ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ನೀವು ಹೋದರೆ ಅಚ್ಚರಿ ಪಡುವಿರಿ. 2018ರಲ್ಲಿ ಒರು ನಲ್ಲ ನಾಲ್ ಪಾತು ಸೊಲ್ರೆನ್ ಚಿತ್ರದಲ್ಲಿ ಅವರು ಕೆಲಸ ಮಾಡಿದ ನಿರ್ದೇಶಕ ಅರುಮುಗಕುಮಾರ್ ಅವರ ಇತ್ತೀಚಿನ ಚಿತ್ರದ ಹೆಸರು ಏಸ್‌. ಈ ಚಿತ್ರವು ವಿಜಯ ಸೇತುಪತಿಯ ಮಹಾರಾಜ ಮತ್ತು ಮೆರ್ರಿ ಕ್ರಿಸ್‌ಮಸ್‌ಗಿಂತ ಭಿನ್ನವಾಗಿದೆ.

ಅರಿವು (ಯೋಗಿ ಬಾಬು) ಎಂಬ ಚಿಂದಿ ಆಯುವವನು ಮಲೇಷ್ಯಾದಲ್ಲಿ ಇರುತ್ತಾನೆ. ಆತ ಜನರ ಮುಂದೆ ಶ್ರೀಮಂತ ಉದ್ಯಮಿಯಂತೆ ವೇಷ ಧರಿಸುತ್ತಾನೆ. ವಿಶೇಷವಾಗಿ ಈತ ತಾನು ಪ್ರೀತಿಸುವ ಕಲ್ಪನಾ (ದಿವ್ಯ ಪಿಳ್ಳೈ)ಳ ಮುಂದೆಯಂತೂ ಶ್ರೀಮಂತನ ಅವತಾರದಲ್ಲಿಯೇ ಇರುತ್ತಾನೆ. ಭಾರತದಿಂದ ಬರುವ ವ್ಯಕ್ತಿಯೊಬ್ಬನನ್ನು ರಿಸೀವ್‌ ಮಾಡಲು ಇವನು ವಿಮಾನ ನಿಲ್ದಾಣಕ್ಕೆ ಹೋಗುತ್ತಾನೆ. ಈತ ತಪ್ಪಾಗಿ ಬೋಲ್ಡ್ ಕಣ್ಣನ್ (ವಿಜಯ್ ಸೇತುಪತಿ) ಆ ವ್ಯಕ್ತಿ ಎಂದು ನಂಬುತ್ತಾನೆ. ಆತನನ್ನೇ ...