Bengaluru, ಏಪ್ರಿಲ್ 30 -- ಭಾರತದಲ್ಲಿ ಪ್ರಮುಖ ದೇವಾಲಯಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿರುವ ಆಂಧ್ರ ಪ್ರದೇಶದಲ್ಲಿ ಬರೋಬ್ಬರಿ 32 ನರಸಿಂಹಸ್ವಾಮಿ ದೇವಾಲಯಗಳಿವೆ. ಆದರೆ ಈ ಪೈಕಿ ವಿಶಾಖಪಟ್ಟಣ ಜಿಲ್ಲೆಯ ಸಿಂಹಾಚಲದಲ್ಲಿರುವ ವರಾಹ ಲಕ್ಷ್ಮಿ ನರಸಿಂಹ ದೇವಾಲಯವು ತುಂಬಾ ಜನಪ್ರಿಯವಾಗಿದೆ. ಈ ದೇವಾಲಯ ವಿಷ್ಣುವಿಗೆ ಸಮರ್ಪಿತವಾಗಿದ್ದು, ವರಾಹ ನರಸಿಂಹ ಎಂಬ ಹೆಸರಿನಲ್ಲಿ ಇಲ್ಲಿ ಪೂಜೆಗಳು ನಡೆಯುತ್ತವೆ. ಇದನ್ನು ಸಿಂಹಾಚಲಂ ದೇವಾಲಯ ಅಂತಲೇ ಕರೆಯಲಾಗುತ್ತದೆ. ಈ ಪ್ರಮುಖ ಧಾರ್ಮಿಕ ಕ್ಷೇತ್ರವು ಪೂರ್ವ ಘಟ್ಟಗಳ ಪಶ್ಚಿಮ ಭಾಗದಲ್ಲಿ ನೆಲೆಸಿದ್ದು, ಕೈಲಾಸ ಬೆಟ್ಟ ಅಂತಲೂ ಕರೆಯಲ್ಪಡುತ್ತದೆ. ಸಿಂಹಾಚಲಂ ಎಂಬ ಪದದ ಅರ್ಥ ಸಿಂಹದ ಬೆಟ್ಟ ಎಂದು ಹೇಳಲಾಗುತ್ತದೆ.
ದೇವಾಲಯದ ಇತಿಹಾಸವನ್ನು ನೋಡುವುದಾದರೆ, ಶಾಸನಗಳ ಪ್ರಕಾರ, ದೇವಾಲಯವು ಚಾಲುಕ್ಯ ಚೋಳ ದೊರೆ ಕುಲೋತ್ತುಂಗ-1 ಕ್ರಿ.ಶ 1098ಕ್ಕೂ ಹಿಂದಿನದು. ಗಂಗಾ ರಾಜವಂಶದ ದೊರೆ ನರಸಿಂಹ ದೇವರು 13ನೇ ಶತಮಾನದಲ್ಲಿ ದೇವಾಲಯವನ್ನು ಸಂಪೂರ್ಣವಾಗಿ ನವೀಕರಿಸಿದ್ದಾನೆ ಎಂದು ದಾಖಲೆಗಳು ಹೇಳ...
Click here to read full article from source
To read the full article or to get the complete feed from this publication, please
Contact Us.