ಭಾರತ, ಮೇ 3 -- ಮೇ 2ರ ಶುಕ್ರವಾರ ಅಹ್ಮಾದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ರೋಮಾಂಚಕ ಗುಜರಾತ್ ಟೈಟಾನ್ಸ್ vs ಸನ್ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಜಿಟಿ ನಾಯಕ ಶುಭ್ಮನ್ ಗಿಲ್ ಅವರು ಅಂಪೈರ್ಗಳೊಂದಿಗೆ ಮಾಡಿದ ವಾಗ್ವಾದ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ. ಅಂಪೈರ್ ನೀಡಿದ ಎರಡು ತೀರ್ಪುಗಳಿಗೆ ಜಿಟಿ ನಾಯಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಕ್ರಿಕೆಟ್ ವಲಯದಲ್ಲೂ ಚರ್ಚೆ ಉಂಟು ಮಾಡಿದೆ. ಇದರಿಂದ ಸಮುದ್ರದಲ್ಲಿ ದೋಣಿಗಳು, ಕ್ರಿಕೆಟ್ನಲ್ಲಿ ಜಗಳಗಳು ಕಾಮನ್ ಎನ್ನುತ್ತಿದ್ದಾರೆ ನೆಟ್ಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳು.
ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ಅದ್ಭುತ ಪ್ರದರ್ಶನ ನೀಡಿತು. ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಸಾಯಿ ಸುದರ್ಶನ್ 48 ರನ್ ಗಳಿಸಿದರೆ ಗಿಲ್ (76) ಮತ್ತು ಜೋಸ್ ಬಟ್ಲರ್ (64) ತಲಾ ಅರ್ಧಶತಕ ಬಾರಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು. 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 224 ರನ್...
Click here to read full article from source
To read the full article or to get the complete feed from this publication, please
Contact Us.