Mysore, ಏಪ್ರಿಲ್ 26 -- ಕರ್ನಾಟಕದಲ್ಲಿ ವಿಭಿನ್ನ ಬೆಟ್ಟಗಳಿವೆ. ಅದರಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟವೂ ಒಂದು. ಹೆಸರೇ ಹೇಳುವಂತೆ ಹಿಮವನ್ನು ಹೊದ್ದ ಗೋಪಾಲಸ್ವಾಮಿ ಬೆಟ್ಟವಿದು.
ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಪಶ್ಚಿಮ ಘಟ್ಟಗಳ ಮಧ್ಯಭಾಗದಲ್ಲಿರುವ ಮಧ್ಯಮ ಗಾತ್ರದ ಬೆಟ್ಟ, ಕರ್ನಾಟಕ ಗಡಿ ಭಾಗದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಉತ್ತರ ಭಾಗದಲ್ಲಿರುವ ಹಂಗಳ ಗ್ರಾಮದ ಮೂಲಕ ಸಣ್ಣ ರಸ್ತೆಯ ಮೂಲಕ ಪ್ರವೇಶಿಸಬಹುದು
ಹಿಮವದ್ ಗೋಪಾಲಸ್ವಾಮಿ ಬೆಟ್ಟ ವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತಿ ಎತ್ತರದ ಶಿಖರವಾಗಿದೆ. ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ಬಳಿ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಬೆಟ್ಟಕ್ಕೆ ಹೋಗುವ ಹತ್ತು ಕಿ.ಮಿ ಮಾರ್ಗ, ಬೆಟ್ಟ ಏರಿದ ನಂತರ ಸಿಗುವ ರಮಣೀಯ ಸೌಂದರ್ಯ ಎಂಥವರನ್ನು ಖುಷಿಗೊಳಿಸುತ್ತದೆ. ಈ ಬೆಟ್ಟವು ಧಾರ್ಮಿಕ ಮಹತ್...
Click here to read full article from source
To read the full article or to get the complete feed from this publication, please
Contact Us.