Bangalore, ಮಾರ್ಚ್ 26 -- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2023-24ರ ಆವೃತ್ತಿಗೆ ವಾರ್ಷಿಕ ಕೇಂದ್ರೀಯ ಒಪ್ಪಂದವನ್ನು ಘೋಷಿಸಿದಾಗ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಆ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಹೆಸರೇ ಇರಲಿಲ್ಲ. ಬಿಸಿಸಿಐ ಆದೇಶಗಳನ್ನು ಧಿಕ್ಕರಿಸಿದ ಕಾರಣ, ಇಬ್ಬರನ್ನೂ ಕಾಂಟ್ರಾಕ್ಟ್ನಿಂದ ಹೊರಗಿಡಲಾಗಿತ್ತು. ದೇಶೀಯ ಕ್ರಿಕೆಟ್ಗೆ ಆದ್ಯತೆ ನೀಡದ ಕಾರಣ ಬೋರ್ಡ್ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.
ಆದಾಗ್ಯೂ, ಈಗ ಬಿಸಿಸಿಐನಿಂದ ಅಯ್ಯರ್ ಮತ್ತು ಇಶಾನ್ಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಇಬ್ಬರಿಗೂ ಮತ್ತೆ ಕೇಂದ್ರೀಯ ಒಪ್ಪಂದ ಸಿಗುವ ನಿರೀಕ್ಷೆಯಿದೆ. ಆದರೆ ಹಲವು ಆಟಗಾರರನ್ನು ಈ ವಾರ್ಷಿಕ ಒಪ್ಪಂದದಿಂದ ಹೊರಗಿಡಬಹುದು. ಶ್ರೇಯಸ್ ಅಯ್ಯರ್ ಪ್ರಸ್ತುತ ಭಾರತದ ಏಕದಿನ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಆದರೆ ಇಶಾನ್ ಕಿಶನ್ ಐಪಿಎಲ್ 2025ರ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮತ್ತೆ ಭಾರತ ತಂಡಕ್ಕೆ ಮರಳುವಿಕೆಯ ಸಿಗ್ನಲ್ ನೀಡಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾ...
Click here to read full article from source
To read the full article or to get the complete feed from this publication, please
Contact Us.