ಭಾರತ, ಮಾರ್ಚ್ 14 -- ಶ್ರೀ ಮಹಾಮೃತ್ಯುಂಜಯ ಮಂತ್ರಕ್ಕೆ ವಿಶೇಷವಾದ ಶಕ್ತಿ ಇದೆ. ಈ ಮಂತ್ರದ ಸಹಾಯದಿಂದ ರಚಿಸಿದ ಯಂತ್ರವು ಉತ್ತಮ ಫಲಗಳನ್ನು ಮಾತ್ರವಲ್ಲದೆ ನಿತ್ಯಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ಸಹ ನೀಡುತ್ತದೆ. ಈ ಯಂತ್ರದ ಬಿಂದು ಅಥವಾ ಕೇಂದ್ರಭಾಗದಲ್ಲಿ 'ಓಂ'ಕಾರ ಇರುತ್ತದೆ. ಶ್ರೀ ಪರಮೇಶ್ವರನಿಗೆ ಇಷ್ಟವಾದ ಮಂತ್ರವಾಗಿದೆ. ಇದರ ಪರಮಾರ್ಥವನ್ನು ತಿಳಿಸಲು ಸಾಕ್ಷಾತ್ ಬ್ರಹ್ಮದೇವನಿಗೆ ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಶ್ರೀಸುಬ್ರಹ್ಮಣ್ಯಸ್ವಾಮಿಯು ಪರಮೇಶ್ವರನಿಗೆ ತಿಳಿಸುತ್ತಾನೆ. ಓಂಕಾರದಲ್ಲಿ ಸಕಲ ಲೋಕಗಳ ವಿಚಾರಗಳು ಇದರಲ್ಲಿ ಅಡಕವಾಗಿವೆ. ಇದರ ನಂತರ ಪಂಚಭುಜಾಕೃತಿ ಇರುತ್ತದೆ. ಇದು ಪಂಚ ದಾತು ಮತ್ತು ಪಂಚಭೂತಗಳನ್ನು ಸೂಚಿಸುತ್ತದೆ. ಈ ಯಂತ್ರವು ಋಷಿಮುನಿಗಳಿಂದ ಬಳುವಳಿಯಾಗಿ ಜೋತಿಷ್ಯ ವಿದ್ವಾಂಸರಿಗೆ ದೊರೆತ ಕಾಣಿಕೆಯಾಗಿದೆ. ಪಂಚ ದಾತುಗಳಿಂದ ರಕ್ಷಣೆ ದೊರೆತರೆ, ಪಂಭೂತಗಳಿಂದ ಉಂಟಾಗಬಹುದಾದ ಆಪತ್ತಿನಿಂದ ಪಾರಾಗಲು ಸಾಧ್ಯವಾಗುತ್ತದೆ. ಈ ಪಂಚಭುಜಾಕೃತಿಯ ಅಂಚಿನಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಬರೆಯಲಾಗ...
Click here to read full article from source
To read the full article or to get the complete feed from this publication, please
Contact Us.