ಭಾರತ, ಮಾರ್ಚ್ 22 -- Manada Matu Column: ವಿದ್ಯಾರ್ಥಿಗಳ ಯಶಸ್ಸಿಗೆ ಶಿಸ್ತು, ಏಕಾಗ್ರತೆ, ಪರಿಶ್ರಮ, ಪ್ರತಿಭೆ ಮತ್ತು ಬುದ್ಧಿವಂತಿಕೆ ಅತ್ಯವಶ್ಯಕ. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಒಬ್ಬ ವಿದ್ಯಾರ್ಥಿಯಲ್ಲಿ ಇವೆಲ್ಲಾ ಅಂಶಗಳು ಇದ್ದೂ, ಆ ಒಂದೇ ಒಂದು ಮಹತ್ವದ ಗುಣ ಇಲ್ಲ ಎಂದಾದರೆ ಅಂತಹ ವಿದ್ಯಾರ್ಥಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಹಾಗಾದರೆ ಕಲಿಕೆ ಮತ್ತು ಯಶಸ್ಸು ಈ ಎರಡಕ್ಕೂ ಬೇಕಾಗಿರುವಂತಹ ಮಹತ್ವದ ಗುಣ ಏನಿರಬಹುದು? ಒಮ್ಮೆ ಯೋಚಿಸಿ. ಓದುಗರಿಗೆ ಈ ಮಹತ್ತರ ಗುಣವನ್ನು ನೇರವಾಗಿ ಹೇಳುವುದಕ್ಕಿಂತ, ಯಶಸ್ಸನ್ನು ಗಳಿಸಿ ನಮ್ಮ ನಡುವೆ ಬದುಕಿ ಬಾಳಿದ ಒಬ್ಬ ಶ್ರೇಷ್ಠ ವ್ಯಕ್ತಿಯ ಹಿಂದಿನ ಕಥೆಯನ್ನು ಹೇಳುವ ಮೂಲಕ ವಿವರಿಸುತ್ತೇನೆ.
ಬಡತನ ತುಂಬಿರುವ ಮನೆಯ ಒಬ್ಬ ಪುಟ್ಟ ಹುಡುಗನಿದ್ದಾನೆ. ಆ ಮನೆಯಲ್ಲಿ ಏಳು ಜನ ಮಕ್ಕಳು. ನಮ್ಮ ಕಥಾನಾಯಕ ಐದನೆಯವನು. ತಂದೆ-ತಾಯಿಗೆ ಮನೆ ನಡೆಸಲು ಸಹಾಯ ಮಾಡಲು ತಾನಿರುವ ಚಿಕ್ಕ ಹಳ್ಳಿಯಲ್ಲಿ ಸುದ್ಧಿಪತ್ರಿಕೆಗಳನ್ನು ಮಾರುತ್ತಿದ್ದ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೂ ಕೂಡ ಶಾಲೆಯಲ್ಲಿ ಬ...
Click here to read full article from source
To read the full article or to get the complete feed from this publication, please
Contact Us.