Bengaluru, ಮಾರ್ಚ್ 13 -- ಚಂದ್ರಮಾನ ಯುಗಾದಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. 2025ರ ಮಾರ್ಚ್ 30 ರ ಭಾನುವಾರ ಬೇವು ಬೆಲ್ಲ ಸವಿಯುವ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಹಿಂದೂಗಳಿಗೆ ಹೊಸ ವರ್ಷದ ಆರಂಭದ ದಿನವೂ ಆಗಿದೆ. ಯುಗಾದಿ ಹಬ್ಬದ ಸಮಯದಲ್ಲಿ ಮುಂದಿನ ಒಂದು ವರ್ಷ ಏನೆಲ್ಲಾ ಬೆಳವಣಿಗೆಗಳು ಆಗಬಹುದು ಎಂಬುದರ ಭವಿಷ್ಯವನ್ನು ತಿಳಿಯಲು ಕೆಲವರು ಮುಂದಾಗುತ್ತಾರೆ. ಕೃಷಿ, ಆರ್ಥಿಕತೆ, ಆರೋಗ್ಯ, ರಾಜಕೀಯ ಹೀಗೆ ಹಲವು ವಿಚಾರಗಳ ಬಗ್ಗೆ ಭವಿಷ್ಯವನ್ನು ತಿಳಿಯುತ್ತಾರೆ. ದೇವರ ಮೇಲೆ ನಂಬಿಕೆ ಇದ್ದರೆ ಶ್ರೀ ವಿಶ್ವಾವಸು ಸಂವತ್ಸರ ನಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕೆಲವು ಪ್ರಕೃತಿಯ ಕ್ರೋಧದ ಸಾಂದರ್ಭಿಕ ಸಾಧ್ಯತೆಗಳಿದ್ದರೂ, ಒಟ್ಟಾರೆಯಾಗಿ ಕೃಷಿ, ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಲಾಭವಾಗುವ ಸೂಚನೆಗಳಿವೆ ಎಂದು ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ವಿವರಿಸಿದ್ದಾರೆ.
ಸಾರ್ವಜನಿಕ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವ ಅಗತ್ಯವಿದೆ. ಕಾನೂನು ಮತ್ತು ಸುವ್ಯವಸ್ಥೆ...
Click here to read full article from source
To read the full article or to get the complete feed from this publication, please
Contact Us.