ಭಾರತ, ಜೂನ್ 13 -- ಅರ್ಥ: ವಿವೇಚನೆಯುಳ್ಳ ಮನುಷ್ಯನು ಬೇರೆ ಬೇರೆ ಐಹಿಕ ದೇಹಗಳ ಕಾರಣದಿಂದ ಬೇರೆ ಬೇರೆ ಅಸ್ತಿತ್ವಗಳನ್ನು ನೋಡುವುದನ್ನು ಬಿಟ್ಟಾಗ ಮತ್ತು ಎಲ್ಲೆಲ್ಲೂ ಜೀವಿಗಳು ಹೇಗೆ ವಿಸ್ತಾರ ಹೊಂದುತ್ತಾರೆ ಎನ್ನುವುದನ್ನು ಕಂಡಾಗ ಅವನು ಬ್ರಹ್ಮನ್ ಪರಿಕಲ್ಪನೆಯನ್ನು ತಲಪುತ್ತಾನೆ.
ಭಾವಾರ್ಥ: ಜೀವಿಗಳ ಬೇರೆ ಬೇರೆ ದೇಹಗಳು ಜೀವಾತ್ಮನ ಬೇರೆ ಬೇರೆ ಬಯಕೆಗಳ ಕಾರಣದಿಂದ ಆದವು; ದೇಹಗಳು ಆತ್ಮಕ್ಕೆ ಸೇರಿದವಲ್ಲ. ಇದನ್ನು ಮನುಷ್ಯನು ನೋಡಲು ಸಾಧ್ಯವಾದಾಗ ಅವನು ನಿಜವಾಗಿ ನೋಡುತ್ತಾನೆ. ಬದುಕಿನ ಐಹಿಕ ಪರಿಕಲ್ಪನೆಯಲ್ಲಿ ಒಬ್ಬನು ದೇವತೆಯಾಗಿ, ಮತ್ತೊಬ್ಬನು ಮನುಷ್ಯನಾಗಿ, ನಾಯಿ, ಬೆಕ್ಕು ಇತ್ಯಾದಿಯಾಗಿ ನಮಗೆ ಕಾಣುತ್ತಾರೆ. ಇದು ಐಹಿಕ ದೃಷ್ಟಿ; ವಾಸ್ತವ ದೃಷ್ಟಿಯಲ್ಲ. ಈ ಐಹಿಕ ಭಿನ್ನತೆಗೆ ಬದುಕಿನ ಐಹಿಕ ಪರಿಕಲ್ಪನೆಯೇ ಕಾರಣ. ಐಹಿಕ ದೇಹವು ನಾಶವಾದ ಅನಂತರ ಜೀವಾತ್ಮ ಒಂದೇ. ಐಹಿಕ ಪ್ರಕೃತಿಯ ಸಂಪರ್ಕದಿಂದ ಜೀವಾತ್ಮನಿಗೆ ಬೇರೆ ಬೇರೆ ದೇಹಗಳು ಬರುತ್ತವೆ. ಮನುಷ್ಯನಿಗೆ ಇದನ್ನು ಕಾಣಲು ಸಾಧ್ಯವಾದಾಗ ಅವನು ದಿವ್ಯದರ್ಶನವನ್ನು ಪಡೆಯುತ್ತ...
Click here to read full article from source
To read the full article or to get the complete feed from this publication, please
Contact Us.