ಭಾರತ, ಮಾರ್ಚ್ 11 -- ಇದು ಸೌರವ್ ಗಂಗೂಲಿ 2008ರ ಅಕ್ಟೋಬರ್ 7ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ಗಳ ಮೊದಲ ಪಂದ್ಯ ಪ್ರಾರಂಭಕ್ಕೆ 2 ದಿನಗಳ ಮೊದಲು. ಅಂದು ಪತ್ರಿಕಾಗೋಷ್ಠಿ ನಾಟಕೀಯವಾಗಿ ಕೊನೆಗೊಂಡಿತ್ತು. ಅವತ್ತು ನಾಯಕ ಆಕರ್ಷಕ ಮುಗುಳ್ನಗೆ ಬೀರಿ ಪ್ರಶ್ನೆಗಳಿಗೆ ಉತ್ತರಿಸದೆ ಹೊರನಡೆದರು. ಅಂದು ಪತ್ರಕರ್ತರು ಕೇಳಿದ್ದು ಸೌರವ್ ಗಂಗೂಲಿ ಭವಿಷ್ಯದ ಕುರಿತು! ಇಂತಹದ್ದೇ ಪ್ರಶ್ನೆ ರೋಹಿತ್ ಶರ್ಮಾಗೂ ಎದುರಾಗಿತ್ತು. ಅದಕ್ಕೀಗ ಸ್ಪಷ್ಟವಾದ ಉತ್ತರ ಕೊಟ್ಟಿದ್ದಾರೆ. ವದಂತಿ ಹಬ್ಬಿಸುವವರಿಗೂ ಚಾಟಿ ಬೀಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಮುಂದೆ ಯಾವುದೇ ವದಂತಿಗಳು ಹರಡದಂತೆ ನೋಡಿಕೊಳ್ಳಲು ನಾನು ಈ ಫಾರ್ಮಾಟ್ನಿಂದ ನಿವೃತ್ತಿ ಹೊಂದುವುದಿಲ್ಲ ಎಂಬುದು ರೋಹಿತ್ ಮಾತಾಗಿತ್ತು. ಮಾರ್ಚ್ 9ರ ಭಾನುವಾರ ಭಾರತ ತಂಡವನ್ನು ದಾಖಲೆಯ 3ನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗೆ ಮುನ್ನಡೆಸಿದ ಒಂದು ಗಂಟೆಯ ನಂತರ ರೋಹಿತ್ ಹೀಗೆ ಹೇಳಿದ್ದರು. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂ...
Click here to read full article from source
To read the full article or to get the complete feed from this publication, please
Contact Us.