ಭಾರತ, ಮಾರ್ಚ್ 10 -- ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ, ರಶ್ಮಿಕಾ ಅವರಿಗೆ "ಪಾಠ ಕಲಿಸಬೇಕು" ಎಂದು ಹೇಳಿದ್ದಾರೆ. ಈ ಮಾತು ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಸುರಕ್ಷತೆ ಬಗ್ಗೆ ಮಾತಾಡಿದ್ಧಾರೆ. ಕೊಡವ ಸಮುದಾಯ ಅಧಿಕಾರಿಗಳಿಗೆ ರಶ್ಮಿಕಾ ಮಂದಣ್ಣ ಅವರ ಸುರಕ್ಷತೆಯನ್ನು ಕಾಯ್ದುಕೊಳ್ಳಿ ಎಂದು ಹೇಳಿದ್ದಾರೆ. ರವಿಕುಮಾರ್ ಗೌಡ ಗಾಣಿಗ ಅವರ ಹೇಳಿಕೆ ಕಳವಳವನ್ನು ಹುಟ್ಟುಹಾಕಿದೆ. ಆದರೆ ಕೊಡವ ಮಂಡಳಿ ರಶ್ಮಿಕಾ ಪರ ನಿಂತಿದೆ. ಕೊಡವ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷರು ರಶ್ಮಿಕಾ ಪರವಾಗಿ ಮಾತನಾಡಿದ್ದಾರೆ.
ಮಾರ್ಚ್ 3 ರಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ರವಿಕುಮಾರ್ ಅವರು, "ಕರ್ನಾಟಕದಲ್ಲಿ 'ಕಿರಿಕ್ ಪಾರ್ಟಿ' ಎಂಬ ಕನ್ನಡ ಚಲನಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರಶ್ಮಿಕಾ ಮಂದಣ್ಣ, ಕಳೆದ ವರ್ಷ ನಾವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಿದಾಗ ಭಾಗವಹಿಸಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ. ಅದೇ ವಿಚಾರವಾಗಿ ಮಾತನಾಡುತ್ತಾ ರಶ್ಮಿಕಾ ಮಂದಣ್ಣ ಬಗ್ಗ...
Click here to read full article from source
To read the full article or to get the complete feed from this publication, please
Contact Us.