Bengaluru, ಮೇ 26 -- ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವು ವಿವಾದಕ್ಕೆ ಕಾರಣವಾಗಿದೆ. ಇದು ಶತಮಾನಗಳಷ್ಟು ಹಳೆಯ ಬ್ರಾಂಡ್ ಅನ್ನು ಹೊಸ ಭಾಷಾ ವಿವಾದಕ್ಕೆ ಎಳೆಯುತ್ತಿದೆ. ಅಪ್ರತಿಮ ಉತ್ಪನ್ನವನ್ನು ಹೊಸ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಗುರಿಯನ್ನು ಹೊಂದಿರುವ ಈ ನೇಮಕಾತಿಯು ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆಯನ್ನು ಎದುರಿಸುತ್ತಿದೆ ಮತ್ತು ವಿರೋಧ ಪಕ್ಷದ ನಾಯಕರಿಂದ ಟೀಕೆಗೆ ಗುರಿಯಾಗಿದೆ, ರಾಜ್ಯ ಸರ್ಜಾರದ ಈ ಕ್ರಮಕ್ಕೆ ಪ್ರಾದೇಶಿಕ ಹೆಮ್ಮೆಯನ್ನು ತಳುಕು ಹಾಕಿ ವಿವಾದ ಸೃಷ್ಟಿಸಲಾಗಿದೆ.
ಪ್ಯಾನ್-ಇಂಡಿಯಾ ಆಕರ್ಷಣೆಯನ್ನು ಹೊಂದಿರುವ ಆದರೆ ಕನ್ನಡದ ನಂಟು ಇಲ್ಲದ ನಟಿ ತಮನ್ನಾ ಅವರನ್ನು 6.2 ಕೋಟಿ ರೂ.ಗಳ ಎರಡು ವರ್ಷಗಳ ಒಪ್ಪಂದದ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ. ಆದರೆ ಈ ನೇಮಕಕ್ಕೆ ರಾಜ್ಯದಲ್ಲಿ ವಿವಿಧ ರೀತಿಯ ಸಂಗತಿಗಳನ್ನು ತಳುಕು ಹಾಕಿ ವಿವಾದ ಸೃಷ್ಟಿಸಲಾಗಿದೆ. ರಾಜ್ಯದ ಪರಂಪರೆಯೊಂದಿಗೆ ಆಳವಾಗಿ ಸಂಬಂಧ ಹೊಂದಿರುವ ಉತ್ಪ...
Click here to read full article from source
To read the full article or to get the complete feed from this publication, please
Contact Us.