ಭಾರತ, ಮೇ 14 -- ಸಾವಿರಾರು ಜನ ರಾಜ್ಯ ಮತ್ತು ಹೊರರಾಜ್ಯದ ಚಿಂತಕರು, ಸಾಹಿತಿಗಳು, ಸಾಹಿತ್ಯಾಸಕ್ತರು, ಹೋರಾಟಗಾರರು, ಕಾರ್ಯಕರ್ತರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಮೊದಲ ದಿನ, ಮೇ 17ರಂದು ಪುಸ್ತಕ ಮಳಿಗೆ ಉದ್ಘಾಟನೆ, ಹಾಗೂ ಉದ್ಘಾಟನಾ ಗೋಷ್ಠಿ ನಡೆಯಲಿದೆ.
ಅದೇ ದಿನ ಮಧ್ಯಾಹ್ನ ರಂಗಪ್ರಸ್ತುತಿ 'ನಾ ಯಾರು' ನಡೆಯಲಿದೆ. 'ಅಸಮಾನತೆ ಮತ್ತು ಸಂಘರ್ಷ: ಹೊರಳು ನೋಟ' ವಿಷಯವಾಗಿ ಮೊದಲ ಗೋಷ್ಠಿ ನಡೆಯಲಿದೆ. ಆ ಬಳಿಕ 'ದಮನದ ಸ್ವರೂಪಗಳು' ಹಾಗೂ 'ಹೋರಾಟಗಾರ ಜೀವಗಳೊಂದಿಗೆ ಸಂವಾದ' ಗೋಷ್ಠಿಗಳು ನಡೆಯಲಿವೆ.
ಸಂಜೆಯ ನಂತರ 'ನನ್ನ ಹಾಡು ನನ್ನ ಬದುಕು' ಗೋಷ್ಠಿ ನಡೆದರೆ, ಆ ಬಳಿಕ ಕವಿಗೋಷ್ಠಿ ನಡೆಯಲಿದೆ. ಎರಡನೇ ದಿನವಾದ ಮೇ 18ರಂದು ಬೆಳಗ್ಗೆ ಎರಡನೇ ಕವಿಗೋಷ್ಠಿ ನಡೆಯಲಿದೆ.
ನಂತರ 'ಅಭಿವೃದ್ಧಿಯ ಸತ್ಯ-ಮಿಥ್ಯೆ', 'ದಮನ: ಅನುಭವವಾಗಿ', 'ಐಕ್ಯ ಚಳವಳಿ: ಯಾತಕ್ಕಾಗಿ, ಯಾರ ಜೊತೆ', ಈ ಮೂರು ಗೋಷ್ಠಿಗಳು ನಡೆಯಲಿದೆ. ಸಂಜೆ 4 ಗಂಟೆಯ ನಂತರ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇರಲಿದೆ.
ಕಾರ್ಯಕ್ರಮದಲ್ಲಿ ಒಟ್ಟ...
Click here to read full article from source
To read the full article or to get the complete feed from this publication, please
Contact Us.