ಭಾರತ, ಮಾರ್ಚ್ 18 -- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾರ್ಚ್ 18 ಸಿಹಿ-ಕಹಿಗಳ ಮಿಶ್ರಣವನ್ನು ಹೊಂದಿದೆ. ನಿಜ ಹೇಳಬೇಕೆಂದರೆ ಸಿಹಿಗಿಂತ ಕಹಿಯೇ ಜಾಸ್ತಿ. ಈ ದಿನವು ಪಾಕಿಸ್ತಾನಕ್ಕೆ ಕಪ್ಪು ಚುಕ್ಕೆ ಆಗಿದ್ದರೆ, ಭಾರತೀಯ ಕ್ರಿಕೆಟ್ ತಂಡಕ್ಕೆ ಕಹಿಯ ಜತೆಗೆ ಸ್ಮರಣೀಯವೂ ಆಗಿದೆ. ಶ್ರೀಲಂಕಾ ಕ್ರಿಕೆಟ್ಗೂ ಇದು ಕಹಿ. ಮಾರ್ಚ್ 18ರಂದು ಒಬ್ಬ ಕ್ರಿಕೆಟಿಗ ನಿಧನರಾದರೆ, 45,000 + ರನ್ ಸಿಡಿಸಿದ್ದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಕುಮಾರ್ ಸಂಗಕ್ಕಾರ, ಮಾಜಿ ನಾಯಕ ಮಹೇಲಾ ಜಯವರ್ಧನೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಿಂದ ನಿವೃತ್ತರಾದರು. ಆದರೆ ಇದೇ ದಿನ ಭಾರತಕ್ಕೆ ಪ್ರತಿಷ್ಠಿತ ಟ್ರೋಫಿಯೊಂದು ದಕ್ಕಿತು.
ಇದನ್ನೂ ಓದಿ: Hardik Pandya: ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಬಲ ಏನೆಂದು ವಿವರಿಸಿದ ಹಾರ್ದಿಕ್ ಪಾಂಡ್ಯ
ಇದನ್ನೂ ಓದಿ: ರಣಬಿಸಿಲಿಗೆ ಕುಸಿದು ಬಿದ್ದು ಪಾಕಿಸ್ತಾನ ಮೂಲದ ಕ್ರಿಕೆಟಿಗ ದುರಂತ ಸಾವು; ಬಿಸಿಲಿನ ಹೊಡೆತಕ್ಕೆ ಮೃತಪಟ್ಟ ಆಟಗಾರರಿವರು!
ಇ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.