ಭಾರತ, ಏಪ್ರಿಲ್ 3 -- ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬುಧವಾರ (ಏಪ್ರಿಲ್ 2) ಬ್ರಹ್ಮಕಲಶೋತ್ಸವದ ಸಂಭ್ರಮ. ಬ್ರಹ್ಮಶ್ರೀ ಡಾ ಶಿವಪ್ರಸಾದ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 7 ಗಂಟೆಗೆ ಬ್ರಹ್ಮಕಲಶ ಪೂಜೆ, ಬ್ರಹ್ಮಕಲಶಾಭಿಷೇಕ, ಮಹಾಮೂಡಪ್ಪ ಸೇವೆಯ ಪ್ರಾರ್ಥನೆ, ಧ್ವಜಾರೋಹಣ ಕೂಡ ಸಂಪನ್ನವಾಯಿತು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲೋಶತ್ಸವ, ಮೂಡಪ್ಪ ಸೇವೆ ಜಾತ್ರೆ ನೆರವೇರಿಸಲು ಬ್ರಹ್ಮಶ್ರೀ ಡಾ ಶಿವಪ್ರಸಾದ ತಂತ್ರಿಗಳ ಆಗಮನದ ಸಂದರ್ಭ.
ಬ್ರಹ್ಮಕಲಶಾಭಿಷೇಕ ಬುಧವಾರ ಬೆಳಿಗ್ಗೆ 7 ಗಂಟೆಗೆ ಶುರುವಾಗಿದ್ದು, ವಿವಿಧ ವೈದಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.
ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮದ ಬಾಗವಾಗಿ ದೇವಸ್ಥಾನದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಬಂದ ಸಂದರ್ಭ.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವರ ಬ್ರಹ್ಮಕಲಶ ಪೂಜೆಯ ನೋಟ
ಬ್ರಹ್ಮಶ್ರೀ ವೇದಮೂರ್ತಿ ಡಾ ಶಿವಪ್ರಸಾದ ತಂತ್ರಿಗಳು ಶ್ರೀ ಮದನಂತೇಶ್ವರ ಸಿದ್ಧ...
Click here to read full article from source
To read the full article or to get the complete feed from this publication, please
Contact Us.