Bengaluru, ಮೇ 20 -- ಅರ್ಥ: ಪ್ರಕೃತಿ ಮತ್ತು ಜೀವಿಗಳು ಅನಾದಿ ಎಂದು ತಿಳಿಯಬೇಕು. ಅವರ ಮಾರ್ಪಾಡುಗಳೂ ಗುಣಗಳೂ ಪ್ರಕೃತಿಯಿಂದ ಆದವು.
ಭಾವಾರ್ಥ: ಈ ಅಧ್ಯಾಯದಲ್ಲಿ ನೀಡಿರುವ ಜ್ಞಾನದಿಂದ ಕ್ಷೇತ್ರವನ್ನೂ, ಕ್ಷೇತ್ರಜ್ಞರನ್ನೂ (ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮರನ್ನೂ) ಅರ್ಥಮಾಡಿಕೊಳ್ಳಬಹುದು. ದೇಹವು ಕ್ಷೇತ್ರ; ಇದು ಐಹಿಕ ಪ್ರಕೃತಿಯಿಂದ ಆದದ್ದು, ದೇಹಧಾರಿಯಾಗಿ ದೇಹದ ಚಟುವಟಿಕೆಗಳನ್ನು ಸವಿಯುತ್ತಿರುವ ವ್ಯಕ್ತಿಗತ ಆತ್ಮವು ಪುರುಷ ಅಥವಾ ಜೀವಿ. ಅವನೊಬ್ಬ ಕ್ಷೇತ್ರಜ್ಞ; ಇನ್ನೊಬ್ಬನು ಪರಮಾತ್ಮ. ಪರಮಾತ್ಮನೂ, ವ್ಯಕ್ತಿಯ ಆತ್ಮವೂ ದೇವೋತ್ತಮ ಪರಮ ಪುರುಷನ ಬೇರೆ ಬೇರೆ ಅಭಿವ್ಯಕ್ತಿಗಳು ಎಂಬುದನ್ನು ತಿಳಿದುಕೊಳ್ಳಬೇಕು. ವ್ಯಕ್ತಿಗತ ಆತ್ಮನು ಭಗವಂತನ ಶಕ್ತಿಯ ವರ್ಗಕ್ಕೆ ಸೇರಿದವನು; ಪರಮಾತ್ಮನು ಭಗವಂತನ ಸ್ವಾಂಶ ವಿಸ್ತರಣೆಗೆ ಸೇರಿದವನು.
ಪ್ರಕೃತಿಯೂ ಜೀವಿಯೂ ನಿತ್ಯವಾದವರು. ಎಂದರೆ, ಅವರು ಸೃಷ್ಟಿಗೆ ಮೊದಲೇ ಇದ್ದರು. ಪ್ರಕೃತಿಯ ಅಭಿವ್ಯಕ್ತಿಯು ಪರಮ ಪ್ರಭುವಿನ ಶಕ್ತಿಯಿಂದ ಆದದ್ದು. ಜೀವಿಗಳೂ ಹಾಗೆಯೇ. ಆದರೆ ಜೀವಿಗಳು ಶ್ರೇ...
Click here to read full article from source
To read the full article or to get the complete feed from this publication, please
Contact Us.