Bangalore, ಮೇ 14 -- ಶಕುಂತಲಾದೇವಿಯ ಹುಟ್ಟುಹಬ್ಬವೂ, ಪಂಕಜಾಳ ಹುಟ್ಟುಹಬ್ಬವೂ ಒಂದೇ ದಿನ ಎಂದು ತಿಳಿದ ಬಳಿಕ ಭೂಮಿಕಾ ತನಿಖೆಗೆ ಇಳಿದಿದ್ದಾಳೆ. ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಪಂಕಜಾಳ ರಹಸ್ಯ ತಿಳಿಯಲು ಭೂಮಿಕಾ ಹೊಸ ಐಡಿಯಾ ಮಾಡಿದ್ದಾರೆ.
ಇತ್ತೀಚೆಗೆ ಸುಧಾಳ ಮಗಳು ಲಚ್ಚಿಯ ಅಪಹರಣವಾಗಿತ್ತು. ಶಕುಂತಲಾದೇವಿ ಗ್ಯಾಂಗ್ ಈ ಅಪಹರಣದ ರೂವಾರಿಗಳು. ಕಣ್ಣಾಮುಚ್ಚಾಲೆ ಆಡುವ ಸಮಯದಲ್ಲಿ ಜಯದೇವನ ಗೂಂಡಾಗಳು ಈಕೆಯನ್ನು ಅಪಹರಣ ಮಾಡಿದ್ದರು
ಸರದಲ್ಲಿ ದೊರಕಿರುವ ಮೈಕ್ ರಹಸ್ಯ ಕಂಡುಹಿಡಿಯಲು ಭೂಮಿಕಾ ಹೋಗುತ್ತಿದ್ದಾಳೆ ಎಂದು ತಿಳಿದ ಶಕುಂತಲಾದೇವಿ ಈ ಕಿಡ್ನ್ಯಾಪ್ ಮಾಡಿದ್ದಳು. ತನಿಖೆ ಬಿಟ್ಟು ಭೂಮಿಕಾಳನ್ನು ವಾಪಸ್ ಕರೆಸಿಕೊಳ್ಳುವಲ್ಲಿ ಶಕುಂತಲಾದೇವಿ ಯಶಸ್ವಿಯಾಗಿದ್ದರು. ಆದರೆ....
ಈ ಸಮಯದಲ್ಲಿ ಮಗು ಲಚ್ಚಿಗೆ ಶಕುಂತಲಾದೇವಿಯ ಚಪ್ಪಲ್ ಕಂಡಿತ್ತು. ಇದು ಶಕುಂತಲಾದೇವಿಯ ಚಪ್ಪಲ್ ಆಗಿರಬಹುದೇ ಎಂದು ತಿಳಿಯಲು ಭೂಮಿಕಾ, ಶಕುಂತಲಾದೇವಿಯ ಕೊಠಡಿಗೆ ಹೋಗಿದ್ದಳು. ಅಲ್ಲಿ ಪಂಕಜಾ ಎಂಬ ಮಹಿಳೆಯ ಜನನ ಪ್ರಮಾಣ ಪತ್ರ ದೊರಕಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.