ಭಾರತ, ಮೇ 1 -- ಭಾರತೀಯ ರೈಲ್ವೆ: ನೈಋತ್ಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿ ಬೆಂಗಳೂರು- ಮೈಸೂರು ನಡುವೆ ಸಂಚಾರಿಸುತ್ತಿರುವ ಮಾಲ್ಗುಡಿ ಎಕ್ಸ್‌ಪ್ರೆಸ್ ಮತ್ತು ಕೆಲವು ಪ್ಯಾಸೆಂಜರ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಈ ವೇಳಾಪಟ್ಟಿ ಪ್ರಕಾರ ಮೇ 5 ರಿಂದ ಜಾರಿಗೆ ಬರಲಿದ್ದು, ಅದರ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಈ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 20623 ಅಶೋಕಪುರಂ-ಕೆಎಸ್‌ಆರ್ ಬೆಂಗಳೂರು ಮಾಲ್ಗುಡಿ ಡೈಲಿ ಎಕ್ಸ್‌ಪ್ರೆಸ್ ಇನ್ನು ಮುಂದೆ ಅಶೋಕಪುರಂನಿಂದ ಬೆಳಿಗ್ಗೆ 08.30ರ ಬದಲು 10 ನಿಮಿಷ ಮುಂಚಿತವಾಗಿ, ಅಂದರೆ 08.20 ಕ್ಕೆ ಹೊರಡಲಿದೆ. ಈ ರೈಲು ಮೈಸೂರು ಜಂಕ್ಷನ್‌ಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ 08.30 ಕ್ಕೆ ಆಗಮಿಸಿ, 08.35 ನಿರ್ಗಮಿಸಲಿದೆ. (ಸಾಂಕೇತಿಕ ಚಿತ್ರ)

ನಂತರ, ಈ ರೈಲು ಪಾಂಡವಪುರಕ್ಕೆ 08.54 ಕ್ಕೆ ಆಗಮಿಸಿ 08.55 ಕೆ, ಮಂಡಕ್ಕೆ 09.11 ಕ್ಕೆ ಆಗಮಿಸಿ 09.12 ಕೆ, ಮದ್ದೂರಿಗೆ 09.26 ಕ್ಕೆ ಆಗಮಿಸಿ 09.27 ಕೆ, ಚನ್ನಪಟ್ಟಣಕ್ಕೆ 09.42 ಕ್ಕೆ ಆಗಮಿಸಿ 09.43 ಕೆ, ರಾಮನ...