ಭಾರತ, ಮಾರ್ಚ್ 29 -- ಬೇವು-ಬೆಲ್ಲ ಸಮರಸದಿ ಬದುಕು ಸಿಹಿಯಾಗಿಸಲಿ ಯುಗಾದಿ. ಈ ದಿನ ಪ್ರಪಂಚ ಸೃಷ್ಟಿಯಾದ ದಿನ ಎಂದು ಹೇಳುತ್ತಾರೆ.
ಚೈತ್ರೇ ಮಾಸಿ ಜಗದ್ಬ್ರಹ್ಮಾ ಸಸರ್ಜ ಪ್ರಥಮೇಹನಿ|
ಶುಕ್ಲ ಪಕ್ಷೇ ಸಮಗ್ರಂತು, ತದಾ ಸೂರ್ಯೋದಯೇ ಸತಿ||
ಬ್ರಹ್ಮನು ಈ ಜಗತ್ತನ್ನು ಚೈತ್ರ ಶುದ್ಧ ಪ್ರತಿಪದದಂದು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನು. ಆ ದಿನವೇ ಗ್ರಹ-ನಕ್ಷತ್ರ-ಮಾಸ-ಋತು-ವರ್ಷಾಧಿಪತಿಗಳನ್ನೂ ಸೃಷ್ಟಿಸಿ ಕಾಲಗಣನೆ ಆರಂಭಿಸಿದ. ಹಿಂದೂಗಳಿಗೆ 'ಯುಗಾದಿ' ಯುಗದ ಆದಿಯ ದಿನ. ಈ ಹಬ್ಬ ಯಾವ ವಾರ ಬರುತ್ತದೆಯೋ ಆ ವಾರಾಧಿಪತಿ ಆ ವರ್ಷದ ರಾಜ.
ಭಾನುವಾರ ಬಂದರೆ ರವಿ ಅಂದರೆ 'ಸೂರ್ಯ' ವರ್ಷದ ರಾಜನಾಗುತ್ತಾನೆ. ವರ್ಷದ ಆರಂಭದ ಸ್ಥಿತಿಯಲ್ಲಿ ಪೂರ್ತಿ ವರ್ಷದ ಸುಖದ ಪ್ರತೀಕವೆಂದು ಭಾವಿಸಿ ವರ್ಷ ಫಲವನ್ನು ಹೇಳುತ್ತಾರೆ. ಈ ದಿನ ಬೇವು ಬೆಲ್ಲ ಕೊಡುವಾಗ, ಹಿರಿಯರಿಗೆ ನಮಸ್ಕರಿಸುವಾಗ,
ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯಚ|
ಸರ್ವಾರಿಷ್ಟವಿನಾಶಾಯ ನಿಂಭಕಂದಲಭಕ್ಷಣಮ್||
ಸ್ತೋತ್ರ ಹೇಳಿ ಆಶೀರ್ವಾದ ಮಾಡುತ್ತಾರೆ. ಅಂದರೆ ನೂರು ವರ್ಷಗಳ ಕಾಲ ವ...
Click here to read full article from source
To read the full article or to get the complete feed from this publication, please
Contact Us.