ಭಾರತ, ಮೇ 12 -- ಬೆಂಗಳೂರು: ಗಣಿತ ಕಲಿಕೆಯನ್ನು ಹೆಚ್ಚು ಆಕರ್ಷಕವಾಗಿ ಮತ್ತು ಸುಲಭವಾಗಿಸಲು, ಬೆಂಗಳೂರಿನಲ್ಲಿರುವ ಡಿಎಸ್ಐಆರ್-ಮಾನ್ಯತೆ ಪಡೆದ ಪ್ರಯೋಗ ಶಿಕ್ಷಣ ಸಂಶೋಧನಾ ಸಂಸ್ಥೆ, ಗಣಿತ ಕಲಿಕೆಯನ್ನು ಪರಿವರ್ತಿಸಲು 'ಧಾತು' ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ತಂತ್ರಜ್ಞಾನ-ಆಧಾರಿತ ವೇದಿಕೆಯನ್ನು ಬಳಸಿಕೊಂಡು, 'ಧಾತು' ಗಣಿತವನ್ನು ಇನ್ನಷ್ಟು ಸುಲಭ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಅರ್ಥವಾಗುವಂತೆ ಮಾಡುವ ಗುರಿ ಹೊಂದಿದೆ. ಈ ಕಾರ್ಯಕ್ರಮ ಉಚಿತವಾಗಿದ್ದು, 2025-26ರಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿ 2027ರ ವೇಳೆಗೆ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಶಾಲೆಗಳನ್ನು ತಲುಪುವ ಗುರಿ ಹೊಂದಿರುವ ಈ ಯೋಜನೆ, ವೈವಿಧ್ಯಮಯ ಸಮುದಾಯಗಳಿಗೆ ಗುಣಮಟ್ಟದ ಗಣಿತ ಶಿಕ್ಷಣವನ್ನು ನೀಡಲಿದೆ.
'ಪ್ರಯೋಗ', ಎನ್ಸಿಇಆರ್ಟಿ ಪಠ್ಯಕ್ರಮದ ಆಧಾರದ ಮೇಲೆ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸಮಗ್ರ ಗಣಿತ ಕಲಿಕಾ ಮಾಡ್ಯೂಲ್ಗಳನ್ನು ಅಭಿವೃದ್ಧಿಪಡಿಸಲು 2021ನೇ ಸಾಲಿನ ಟ್ಯೂರಿಂಗ್ ಪ್ರಶಸ್...
Click here to read full article from source
To read the full article or to get the complete feed from this publication, please
Contact Us.