Bangalore, ಏಪ್ರಿಲ್ 16 -- ಬೆಂಗಳೂರು: ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಪ್ರಗತಿಯಲ್ಲಿರುವ ಬೆಂಗಳೂರು ನಮ್ಮ ಮೆಟ್ರೊ ಕಾಮಗಾರಿಯ ವಯಾಡಕ್ಟ್ ಉರುಳಿ ಬಿದ್ದು ಆಟೋರಿಕ್ಷಾ ಜಖಂಗೊಂಡು ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಏಪ್ರಿಲ್ 14 ರ ರಾತ್ರಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಮಾರ್ಗ ನಿರ್ಮಾಣದ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ 35 ವರ್ಷದ ಆಟೋರಿಕ್ಷಾ ಚಾಲಕ ಖಾಸಿಮ್ ಸಾಬ್ ಸಾವನ್ನಪ್ಪಿದ್ದಾನೆ. ಕೋಗಿಲು ಕ್ರಾಸ್ ಬಳಿ ದೊಡ್ಡ ಕಂಬ - ವಯಾಡಕ್ಟ್ ರಚನೆಯ ಭಾಗ ಸಾಗಿಸುವಾಗ ಟ್ರಕ್ನಿಂದ ಬಿದ್ದು ಆಟೋರಿಕ್ಷಾಗೆ ಜಖಂಗೊಂಡಿದೆ. ಈ ವೇಳೆ ಆಟೋರಿಕ್ಷಾದಲ್ಲಿದ್ದ ಚಾಲಕನಿಗೆ ಬಲವಾದ ಏಟು ಬಿದ್ದು ತೀವ್ರವಾಗಿ ಗಾಯಗೊಂಡು ಬಳಿ ಮೃತಪಟ್ಟರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಧ್ಯರಾತ್ರಿಯ ಸುಮಾರಿಗೆ ವಾಡಿಯರ್ಪುರ ಎರಕದ ಯಾರ್ಡ್ನಿಂದ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ 18 ಚಕ್ರಗಳ ಟ್ರಕ್ ಯಲಹಂಕದ ಕೋಗಿಲು ಜಂಕ್ಷನ್ ಬಳಿ ತಿರುಗುವಾಗ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.