ಭಾರತ, ಏಪ್ರಿಲ್ 17 -- ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಸಂಬಂಧದ ಕುರಿತು ಮಾಧ್ಯಮಗಳು ವರ್ತಿಸುವ ರೀತಿಗೆ ರೇಣುಕಾ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬರಹ ವೈರಲ್ ಆಗಿದೆ. "ನಮ್ಮ ಕಿತ್ತೋದ ಮಾಧ್ಯಮಗಳು ಹೇಗಿವೆಯೆಂದರೆ.... ಈ ಪವಿತ್ರಾ ಲೋಕೇಶ್ ಎಂಬೋ ಸುಂದರ ನಟಿ ತೆಲಗು ಶ್ರೀಮಂತ ನಟನೊಬ್ಬನ ಹಿಂದೆ ಹೋಗಿದ್ದು , ತನ್ನ ಎರಡು ಪುಟ್ಟ ಮಕ್ಕಳನ್ನೂ ಗಮನಿಸದೆ ಮೊದಲ ಗಂಡನ ಸುಪರ್ದಿಗೆ ಬಿಟ್ಟು ಅವಕ್ಕೆ ತಾಯಿಮಡಿಲಿನ ಕಾವು ಅಪ್ಪುಗೆಗೇ ಕೊಡಲಿಪೆಟ್ಟು ಹೊರನಡೆದದ್ದು ಯಾರಿಗೆ ಗೊತ್ತಿಲ್ಲ! ಆಗಲೂ ಮಾಧ್ಯಮಗಳು ಅವರಿಬ್ಬರ ಹಿಂದೆಯೇ ಬಿದ್ದರು!! ನೊಂದ ಮೊದಲ ಗಂಡ ಸಭ್ಯ, ಮೌಲಿಕ ಚಿಂತಕ. ಆ ಮಕ್ಕಳನ್ನು ತನ್ನೊಟ್ಟಿಗೆ ಇಟ್ಟುಕೊಂಡು , ಮಾಧ್ಯಮಗಳು ಎಬ್ಬಿಸಿದ್ದ ಸುನಾಮಿಯಲ್ಲೂ ತನ್ನ ಮಕ್ಕಳು ತನ್ನ ಸಭ್ಯತೆ ಘನತೆಗೆ ಕುಂದಾಗದಂತೆ ನೋಡಿಕೊಂಡಿದ್ದು ಸಾರ್ವಜನಿಕರಿಗೆ ಗೊತ್ತಿರುವ ವಿಷಯ!
ಈಗ ವಿಷಯ ಏನೆಂದರೆ, ಈ ಕೊಳೆತ ಮಾಧ್ಯಮದವಕ್ಕೆ ಕಂಟೆಂಟ್ ಕೊರತೆ ಯಾವ ಮಟ್ಟದಲ್ಲಿದೆಯೆ...
Click here to read full article from source
To read the full article or to get the complete feed from this publication, please
Contact Us.