ಭಾರತ, ಫೆಬ್ರವರಿ 20 -- ಮಾರ್ಚ್ ತಿಂಗಳು ಆರಂಭವಾಯಿತೆಂದರೆ ಮಕ್ಕಳಿಗಿಂತಲೂ ತಂದೆ ತಾಯಿಗಳಿಗೆ ಹೆಚ್ಚಿನ ಭಯ ಶುರುವಾಗುತ್ತದೆ. ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ, ಉತ್ತಮ ಅಂಕಗಳನ್ನು ಗಳಿಸಲು ಕೆಲವು ವಾಸ್ತು ನಿಯಮಗಳನ್ನು ಕೂಡ ಪಾಲಿಸಬಹುದು. ಮಕ್ಕಳ ಲಗ್ನ ಮತ್ತು ರಾಶಿಗಳು ಯಾವುದೇ ಇದ್ದರೂ ಈ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮಕ್ಕಳು ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸುತ್ತಾರೆ.
ಸೂರ್ಯನು ಉದಯಿಸುವ ಮೊದಲು ಸ್ನಾನ ಮಾಡಿ, ಬೆಳಗಿನ ವೇಳೆ ಓದಲು ಆರಂಭಿಸಿದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಸುಮಾರು ಬೆಳಗಿನ ವೇಳೆ 6 ರಿಂದ 8 ರವರೆಗೆ ಸೂರ್ಯನು ಉದಯ ಲಗ್ನದಲ್ಲಿ ಇರುತ್ತಾನೆ. ಆದ್ದರಿಂದ ಈ ವೇಳೆಯಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಮನಸ್ಸಿನಲ್ಲಿ ಯಾವುದೇ ಯೋಚನೆ ಅಥವಾ ಆಸೆಗಳು ಇರುವುದಿಲ್ಲ. ಆದ್ದರಿಂದ ಕಠಿಣ ಎನಿಸುವ ಪಠ್ಯವನ್ನು ಈ ಅವದಿಯಲ್ಲಿ ವ್ಯಾಸಂಗ ಮಾಡುವುದು ಒಳ್ಳೆಯದು.
ಪೂರ್ವದಿಕ್ಕಿನ ಗೋಡೆಯ ಬಳಿ ಕುಳಿತು ವ್ಯಾಸಂಗ ಮಾಡಬಹುದು. ಆದರೆ ಗೋಡೆಗೆ ಒರಗಬಾರದು. ಪೂರ್ವದಿಕ್ಕಿನಲ್ಲಿ ಗುರು ದೇವರಿರುತ್ತಾ...
Click here to read full article from source
To read the full article or to get the complete feed from this publication, please
Contact Us.