ಭಾರತ, ಏಪ್ರಿಲ್ 27 -- ತಾನು ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗಬೇಕು ಎಂದು ಪ್ರತಿಯೊಬ್ಬರೂ ಅಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಸಾಕಷ್ಟು ಪ್ರಯತ್ನಗಳ ನಂತರವೂ ಯಶಸ್ಸು ಮರೀಚಿಕೆಯಾಗುತ್ತದೆ. ಕೆಲವೊಂದು ಕೆಲಸದಲ್ಲಿ ಪದೇ ಪದೇ ಅಡೆತಡೆ ಎದುರಾಗುತ್ತದೆ. ಇದಕ್ಕೆ ವಾಸ್ತುದೋಪವೂ ಕಾರಣವಾಗಬಹುದು. ಇದಕ್ಕಾಗಿ ಈ ಕೆಲವು ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಬೇಕು.
ವಾಸ್ತು ಪ್ರಕಾರ, ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸಲು ಮನೆಯ ಉತ್ತರ ದಿಕ್ಕಿನಲ್ಲಿ ಈ ರೀತಿಯ ಚಿತ್ರವನ್ನು ಇರಿಸಿ. ಅದರಲ್ಲಿ ಉದ್ದಕ್ಕೆ ಸಾಗುತ್ತಿರುವ ರಸ್ತೆ ಹಾಗೂ 2 ಬದಿಗಳಲ್ಲಿ ಹಸಿರು ತುಂಬಿದ ಗಿಡಗಳು ಇರಬೇಕು. ಹೀಗೆ ಮಾಡುವುದರಿಂದ ನೀವು ಅಂದುಕೊಂಡ ಕೆಲಸದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.
ವಾಸ್ತು ಪ್ರಕಾರ, ಮನೆಯ ಈಶಾನ್ಯ ದಿಕ್ಕಿನಲ್ಲಿ ಗೋಲ್ಡನ್ ಟೆಂಪಲ್ ಚಿತ್ರವನ್ನು ಇರಿಸಿ, ಅದರಲ್ಲಿ ಸರೋವರವಿರಬೇಕು. ಹೀಗೆ ಮಾಡುವುದರಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
ನೀವು ಮಾಡುವ ಕೆಲಸಗಳಲ್ಲಿ ಪದೇ ಪದೇ ವಿಫಲರಾಗುತ್ತಿದ್ದರೆ ...
Click here to read full article from source
To read the full article or to get the complete feed from this publication, please
Contact Us.