ಭಾರತ, ಮಾರ್ಚ್ 30 -- ನಾಗಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಎಸ್ಎಸ್ ಸಂಸ್ಥಾಪಕ ಕೆಬಿ ಹೆಗ್ಡೇವಾರ್ ಸ್ಮಾರಕಕ್ಕೆ ಸಂಘದ ಸರಸಂಘಚಾಲಕ ಡಾ ಮೋಹನ್ ಭಾಗವತ್ ಅವರೊಂದಿಗೆ ತೆರಳಿದರು.
ಸಂಘ ಸಂಸ್ಥಾಪಕ ಡಾ ಕೆಬಿ ಹೆಗ್ಡೇವಾರ್ ಸ್ಮಾರಕದಲ್ಲಿ ಅವರ ಪತ್ರಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ.
ಆರ್ಎಸ್ಎಸ್ನ ಸಂಸ್ಥಾಪಕ ಡಾ ಕೆಬಿ ಹೆಗ್ಡೇವಾರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸಂಘದ ಪ್ರಮುಖರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಪ್ರಧಾನಿ ಮೋದಿ ಗ್ರೂಪ್ ಫೊಟೋಕ್ಕೆ ಪೋಸ್ ನೀಡಿದರು,.
ಸಂಘ ಸಂಸ್ಥಾಪಕರ ಸ್ಮಾಕರದಲ್ಲಿ ಪುಷ್ಪನಮನ ಸಲ್ಲಿದಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರರು ಇದ್ದರು.
ಆರ್ಎಸ್ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ
ನಾಗಪುರಕ್ಕೆ ಆಗಮಿಸಿದ ಪ್ರಧಾನಿ ನರೇಂದ...
Click here to read full article from source
To read the full article or to get the complete feed from this publication, please
Contact Us.