Bengaluru, ಮೇ 13 -- ಚಿಕ್ಕಬಳ್ಳಾಪುರ: ನಂದಿ ಗಿರಿಧಾಮಕ್ಕೆ ರೋಪ್ ವೇ ಯೋಜನೆ ಭರದಿಂದ ಸಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಲವೇ ತಿಂಗಳಲ್ಲಿ ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ. ನಂದಿ ಬೆಟ್ಟದ ಮೇಲಿನ ಎರಡು ಎಕರೆ ಭೂಮಿಯನ್ನು ರೋಪ್ ವೇನ ಯುಟಿಪಿ (ಅಪ್ಪರ್ ಟರ್ಮಿನಲ್ ಪಾಯಿಂಟ್) ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲು ತೋಟಗಾರಿಕಾ ಇಲಾಖೆ ಸಿದ್ದವಾಗಿದೆ. ಯುಟಿಪಿ ನಿರ್ಮಾಣ ಆರಂಭವಾದರೆ ಖಾಸಗಿ ವಾಹನಗಳ ಪಾರ್ಕಿಂಗ್ ಗೆ ಸ್ಥಳಾವಕಾಶ ಇಲ್ಲವಾಗುತ್ತದೆ.
ಒಮ್ಮೆ ಎರಡು ಎಕರೆ ಭೂಮಿ ಹಸ್ತಾಂತರವಾದರೆ ಪಾರ್ಕಿಂಗ್ ಸ್ಥಳಾವಕಾಶ ಮೂರನೇ ಒಂದು ಭಾಗಕ್ಕೆ ಕುಸಿಯುತ್ತದೆ. ಇದರಿಂದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಬೆಟ್ಟದ ಬುಡದಿಂದ ಕರೆತರಲು ಮತ್ತು ಬಿಡಲು ಬಸ್ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದರು.
ನಾನು ಭಾನುವಾರ ಬೆಳಗ್ಗೆ 5.15 ಕ್ಕೆ ಭೇಟಿ ನೀಡಿದಾಗ ಸುಮಾರು 1,100 ದ್ವಿಚಕ್ರ ಮತ್ತು 500 ಕಾರುಗಳಿದ್ದವು. ಕೆಲವು ಪ್ರವಾಸಿಗರು ತಡರಾತ್ರಿ 2.30 ಕ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.