Bengaluru, ಮೇ 20 -- ಉಪ್ಪಿಟ್ಟು ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ದಿನಾ ಬೆಳಗ್ಗೆ ಉಪ್ಪಿಟ್ಟು ಮಾಡಿದ್ರೆ ಯಾರು ತಾನೆ ತಿಂತಾರೆ. ಒಂದೇ ರೀತಿಯ ಉಪ್ಪಿಟ್ಟು ಮಾಡುವ ಬದಲು ತೆಂಗಿನತುರಿ ಉಪ್ಪಿಟ್ಟು ಮಾಡಿ. ಎಲ್ಲರೂ ಇಷ್ಟಪಟ್ಟು ತಿಂತಾರೆ. ತಮಿಳುನಾಡಿನಲ್ಲಿ ಬಹಳ ಜನಪ್ರಿಯವಾಗಿರುವ ಖಾದ್ಯವಿದು. ಇದು ತುಂಬಾ ರುಚಿಕರವಾಗಿರುತ್ತದೆ. ಗೋಧಿ ರವೆಯಿಂದ ಮಾಡುವ ಈ ತೆಂಗಿನಕಾಯಿ ಉಪ್ಪಿಟ್ಟು ನಿಮಗೂ ಇಷ್ಟವಾಗುತ್ತದೆ. ಒಮ್ಮೆ ಈ ಪಾಕವಿಧಾನವನ್ನು ಪ್ರಯತ್ನಿಸಿ. ತೆಂಗಿನಕಾಯಿ ಉಪ್ಪಿಟ್ಟು ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು: ಗೋಧಿ ರವೆ - ಒಂದು ಕಪ್, ಕೊಬ್ಬರಿ ತುರಿ - ಎರಡು ಚಮಚ, ಉದ್ದಿನ ಬೇಳೆ - ಒಂದು ಚಮಚ, ಕಡಲೆಬೇಳೆ - ಒಂದು ಚಮಚ, ಒಣಮೆಣಸಿನಕಾಯಿ - ಎರಡು, ಕರಿಬೇವು - ಒಂದು ಹಿಡಿ, ಈರುಳ್ಳಿ - ಒಂದು, ಹಸಿಮೆಣಸಿನಕಾಯಿ - ಎರಡು, ತುಪ್ಪ - ಎರಡು ಚಮಚ, ಸಾಸಿವೆ - ಅರ್ಧ ಚಮಚ, ನೀರು - ಅಗತ್ಯಕ್ಕೆ ತಕ್ಕಷ್ಟು, ಎಣ್ಣೆ - ಎರಡು ಚಮಚ, ಕ್ಯಾರೆಟ್ - ಒಂದು, ಬೆಳ್ಳುಳ್ಳಿ ಪೇಸ್ಟ್ - ಅರ್...
Click here to read full article from source
To read the full article or to get the complete feed from this publication, please
Contact Us.