Bengaluru, ಏಪ್ರಿಲ್ 19 -- ನಾವು ಕೊಡುವ ಉಪದೇಶಕ್ಕೂ ನಮ್ಮ ಜೀವನಕ್ಕೂ ಸಂಬಂಧ ಇಲ್ಲದೆ ಹೋದರೆ ನಮ್ಮ ಮಾತಿಗೆ ಬೆಲೆ ಬಾರದು.- ಶಿವರಾಮ ಕಾರಂತ
ಒಳ್ಳೆಯ ಕೆಲಸ ಮಾಡಿದರೆ ಸಾಲದು, ಅದನ್ನು ಒಳ್ಳೆಯ ರೀತಿಯಿಂದ ಮಾಡುವುದೂ ಮುಖ್ಯವಾಗುತ್ತದೆ.- ಚಾಣಕ್ಯ
ಜೀವಂತ ಇರುವಾಗಲೇ ಸಂಬಂಧಗಳಿಗೆ ಬೆಲೆ ನೀಡಬೇಕು. ತಾಜ್ಮಹಲ್ ಅನ್ನು ಇಡೀ ಜಗತ್ತು ನೋಡಿದೆ. ಆದರೆ, ಮುಮ್ತಾಜ್ ನೋಡಲಿಲ್ಲ.- ಸಂಗ್ರಹ
ಇತಿಹಾಸವನ್ನು ಮರೆತವರಿಂದ ಎಂದಿಗೂ ಇತಿಹಾಸವನ್ನು ಸೃಷ್ಟಿ ಮಾಡಲಾಗದು.- ಡಾ ಬಿ ಆರ್ ಅಂಬೇಡ್ಕರ್
ಜೀವನವೆಂಬುದು ಸೈಕಲ್ ಸವಾರಿ ಇದ್ದಂತೆ. ಸಮತೋಲನ ಇರಬೇಕೆಂದರೆ ಚಲಿಸುತ್ತಲೇ ಇರಬೇಕು.- ಐನ್ಸ್ಟೈನ್
ನಿಮ್ಮ ಮೂಡನಂಬಿಕೆಯೇ ನಿಮ್ಮ ಬಡತನ ಮತ್ತು ಗುಲಾಮಗಿರಿಗೆ ಕಾರಣವಾಗಿದೆ.- ಡಾ. ಬಿ ಆರ್ ಅಂಬೇಡ್ಕರ್
ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು. ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.- ಸ್ವಾಮಿ ವಿವೇಕಾನಂದ
ಸಮಯದ ಬೆಲೆಯನ್ನು ಅರಿತವನೇ ಬಾಳಿನ ಬೆಲೆಯನ್ನು ಅರಿತವನಾಗಿರುತ್ತಾನೆ.- ಸಂಗ್ರಹ
ತಾಳ್ಮೆ ಮತ್ತು ಸಮಯ ಈ ಜಗತ್ತ...
Click here to read full article from source
To read the full article or to get the complete feed from this publication, please
Contact Us.