ಭಾರತ, ಮಾರ್ಚ್ 15 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಿಸ್ಟರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ 5 ವಿಕೆಟ್ ಗೊಂಚಲು ಸೇರಿ 9 ವಿಕೆಟ್ ಕಿತ್ತು ಭಾರತ 3ನೇ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತರ್ವಹಿಸಿದ್ದ ವರುಣ್ ತನಗೆ 2021ರ ಟಿ20 ವಿಶ್ವಕಪ್ ನಂತರ ಬೆದರಿಕೆ ಕರೆಗಳು ಬಂದಿರುವುದಾಗಿ ರಿವೀಲ್ ಮಾಡಿದ್ದಾರೆ. ಆ ಟಿ20 ವಿಶ್ವಕಪ್ನಲ್ಲಿ ಬೀದರ್ ಮೂಲದವರೂ ಆದ ತಮಿಳುನಾಡು ಕ್ರಿಕೆಟಿಗನಾದ ಚಕ್ರವರ್ತಿ ಕಣಕ್ಕೆ ಇಳಿದಿದ್ದ 3 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ.
ಐಪಿಎಲ್ನಲ್ಲಿ ಅಬ್ಬರದ ಪ್ರದರ್ಶನ ನೀಡಿದ ಹಿನ್ನೆಲೆ ಭಾರತ ತಂಡಕ್ಕೆ ವರುಣ್ ಆಯ್ಕೆ ಆಗಿದ್ದರು. ಅದರಂತೆ ಯುಎಇ ಮತ್ತು ದುಬೈನಲ್ಲಿ ಜರುಗಿದ ಪ್ರತಿಷ್ಠಿತ ಟಿ20 ವಿಶ್ವಕಪ್ಗೂ ಸ್ಪಿನ್ನರ್ ಆಯ್ಕೆಯಾಗಿದ್ದರು. ಏಕೆಂದರೆ ಅದೇ ವರ್ಷ ಯುಎಇನಲ್ಲಿ ನಡೆದಿದ್ದ ಐಪಿಎಲ್ನಲ್ಲಿ ಕೆಕೆಆರ್ ಪರ ವಿಕೆಟ್ ಬೇಟೆಯಾಡಿದ್ದ ಕಾರಣ ಅವರನ್ನು ರಾಷ್ಟ್ರ...
Click here to read full article from source
To read the full article or to get the complete feed from this publication, please
Contact Us.