ಭಾರತ, ಏಪ್ರಿಲ್ 2 -- Jiohotstar Ramnavami Live: ರಾಮನವಮಿಯಂದು ಬಾಲಿವುಡ್ನ ಖ್ಯಾತ ನಟ ಅಮಿತಾಬ್ ಬಚ್ಚನ್ ರಾಮನ ಕಥೆಗಳನ್ನು ನಿರೂಪಣೆ ಮಾಡುವ ಮೂಲಕ ಪ್ರೇಕ್ಷಕರಿಗೆ ಭಕ್ತಿಪೂರ್ವಕ ಅನುಭವವನ್ನು ನೀಡಲು ಸಜ್ಜಾಗಿದ್ದಾರೆ.
ಏಪ್ರಿಲ್ 6 ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಆಯೋಧ್ಯೆ ರಾಮಮಂದಿರದಲ್ಲಿ ರಾಮನವಮಿ ಪ್ರಯಕ್ತ ನಡೆಯಲಿರುವ ವಿಶೇಷ ಕಾರ್ಯಕ್ರಮಗಳ ನೇರ ಪ್ರಸಾರ ಜಿಯೊಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದ್ದು, ಈ ಸಮಯದಲ್ಲಿ ಅಮಿತಾಬ್ ರಾಮನ ಕಥೆಗಳನ್ನು ನಿರೂಪಣೆ ಮಾಡಲಿದ್ದಾರೆ.
ಈ ಕಾರ್ಯಕ್ರಮದ ಮೇಲೆ ಬಿಗ್ ಬಿ ಮಕ್ಕಳೊಂದಿಗೆ ಸಂವಾದದ ಸೆಷನ್ ಅನ್ನು ಕೂಡ ನಡೆಸಿ ಕೊಡಲಿದ್ದಾರೆ. ಇವರು ರಾಮಾಯಣದ ಆಯ್ದ ಕಥೆಗಳನ್ನು ಆಕರ್ಷಕವಾಗಿ ಮತ್ತು ಸಾಪೇಕ್ಷ ರೀತಿಯಲ್ಲಿ ಪ್ರದರ್ಶಿಸುತ್ತಾರೆ. ಅಯೋಧ್ಯೆಯಲ್ಲಿ ನಡೆಯುವ ವಿಶೇಷ ಪೂಜೆಗಳಿಂದ ಹಿಡಿದು ಭದ್ರಾಚಲಂ, ಪಂಚವಟಿ, ಚಿತ್ರಕೂಟ ಮತ್ತು ಅಯೋಧ್ಯೆ ಈ ಜಾಗಗಳಲ್ಲಿ ನಡೆಯುವ ಆರತಿಯ ಲೈವ್, ಭಕ್ತಿ ಭಜನೆಗಳು ಮತ್ತು ಕೈಲಾಶ್ ಖೇರ್ ಮತ್ತು ಮಾಲಿನಿ ಅವಸ್ಥಿ ಸೇರಿದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.