ಭಾರತ, ಏಪ್ರಿಲ್ 15 -- ನಾಲ್ಕೈದು ದಿನಗಳ ಹಿಂದೆ ಸುದ್ದಿ ಮಾಧ್ಯಮದಲ್ಲಿ ಮೈಸೂರು ರಾಜಮನೆತನದ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಚಾಮರಾಜನಗರದ ಜಿಲ್ಲಾಧಿಕಾರಿಗಳಿಗೆ ಬರೆದ ಒಂದು ವಿಚಿತ್ರ ಪತ್ರ ನನ್ನನ್ನು ಸಖೇದಾಶ್ಚರ್ಯವಾಗಿಸಿತು. ಪ್ರಸಕ್ತ ರಾಜಮಾತೆ ಪ್ರಮೋದಾದೇವಿ, ಶ್ರೀ ಚಾಮರಾಜ ಒಡೆಯರು (28-07-1774 ರಿಂದ 14-04-1796) ಚಾಮರಾಜನಗರ ಜಿಲ್ಲೆಗೆ ಒಂದೂವರೆ ಸಾವಿರ ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಅದರ ಹಕ್ಕುದಾರರಾದ ನಮಗೆ ಅಷ್ಟೂ ಭೂಮಿಯನ್ನು ವಾಪಸ್ಸು ಕೊಡಬೇಕೆಂದು ಹಕ್ಕು ಮಂಡಿಸಿದ್ದಾರೆ.
ಈ ಬೆರಗಿನ ವಾರ್ತೆಯು ಚಾಮರಾಜನಗರ ತಾಲ್ಲೂಕಿನ ಜನರನ್ನು ಭಯಭೀತರನ್ನಾಗಿಸಿದೆ. ಚಾಮರಾಜ ಒಡೆಯರು ಅಲ್ಲಿನ ದೀನ ದುರ್ಬಲರಿಗೆ, ದಲಿತರಿಗೆ, ತುಳಿಯಲ್ಪಟ್ಟವರಿಗೆ ಎಂದು ಉದಾರವಾಗಿ ದಾನ ಮಾಡಿದ್ದ ಭೂಮಿಯನ್ನು ಇಂದು ಶ್ರೀಮತಿ ಪ್ರಮೋದಾದೇವಿ ಹಿಂದಿರುಗಿಸುವಂತೆ ತಕರಾರು ಮಂಡಿಸಿರುವುದನ್ನು ಕೇಳಿದಾಗ ಚಾರಿತ್ರಿಕ ದೃಷ್ಟಿಯಿಲ್ಲದ ದೀನ-ದಲಿತರ ಮೇಲೆ ಪ್ರೀತಿ-ವಿಶ್ವಾಸವಿಲ್ಲದ ರಾಜಮಾತೆಯ ಬಗ್ಗೆ ಜಿಗುಪ್ಸೆ ಉಂಟಾಯಿತು.
ನಿಜ ಹೇಳಬೇಕ...
Click here to read full article from source
To read the full article or to get the complete feed from this publication, please
Contact Us.