Bengaluru, ಮೇ 16 -- ಕರ್ನಾಟಕದಲ್ಲಿ ಯಾವುದೇ ಪಕ್ಷದ ಯಾವುದೇ ಸರ್ಕಾರ ಬರಲಿ ಹೋಗಲಿ, ಕರ್ನಾಟಕಕ್ಕೆ ಇವರೇ ಶಾಶ್ವತ ಮುಖ್ಯಮಂತ್ರಿ. ಸುಮಾರು 45 ವರ್ಷದಿಂದ ಪ್ರದರ್ಶನ ಕಾಣುತ್ತಿರುವ ಕಲಾಗಂಗೋತ್ರಿ ತಂಡದ ʻಮುಖ್ಯಮಂತ್ರಿʼ ನಾಟಕದ 875ನೇ ದಾಖಲೆ ಪ್ರದರ್ಶನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ (ಮೇ 17) ನಡೆಯಲಿದೆ. ಈ ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಇಷ್ಟು ವರ್ಷದಿಂದ ಅಭಿನಯಿಸುತ್ತಿರುವ ಚಂದ್ರು ರಾಜ್ಯದ ಶಾಶ್ವತ ಮುಖ್ಯಮಂತ್ರಿಯಾದ ಕಥೆ.. ಸ್ವಾರಸ್ಯವಾಗಿದೆ. ಓದಿ.
"ನಾನು ಈ ದೇಶದ ಒಂದು ರಾಜ್ಯದ ಸಾರ್ವಕಾಲಿಕ ಮುಖ್ಯಮಂತ್ರಿ. ಯಾವುದೇ ರಾಜಕೀಯ ಷಡ್ಯಂತರದಿಂದ ನನ್ನನ್ನು ಪದಚ್ಯುತಗೊಳಿಸಲು ಸಾಧ್ಯವಿಲ್ಲ. ಸದ್ಯಕ್ಕಂತೂ ಕಳೆದ ನಲವತ್ತೈದು ವರ್ಷದಿಂದ ನಾನು ಈ ರಾಜ್ಯದ ಶಾಶ್ವತ ಮುಖ್ಯಮಂತ್ರಿ. 1980ರ ಡಿಸೆಂಬರ್ 4ರಿಂದ ಈ ರಾಜ್ಯದ ಮುಖ್ಯಮಂತ್ರಿಯಾದ ನಾನು, ಇಂದಿಗೂ ಬದಲಾಗಿಲ್ಲ. ಆರ್. ಗುಂಡೂರಾವ್ ಅವರಿಂದ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ತನಕ 13 ಮುಖ್ಯಮಂತ್ರಿಗಳನ್ನು ಈ ರಾಜ್ಯ ಕಂಡಿದ...
Click here to read full article from source
To read the full article or to get the complete feed from this publication, please
Contact Us.