Bengaluru, ಏಪ್ರಿಲ್ 29 -- ಗಣಪತಿ ಪ್ರಿಯ ಗರಿಕೆ ಹುಲ್ಲಿನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲ್ಲರ ಮನೆ ಅಂಗಳದಲ್ಲಿ, ರಸ್ತೆ ಬದಿಗಳಲ್ಲಿ ವ್ಯಾಪಕವಾಗಿ ಬೆಳೆಯುವ ಈ ಹುಲ್ಲಿನ ವಿಶೇಷತೆಗಳು ಒಂದೆರಡಲ್ಲ. ಮನೆಗಳಲ್ಲಿ, ವಿಶೇಷವಾಗಿ ಆಯುರ್ವೇದ ಮತ್ತು ಆಧ್ಯಾತ್ಮಿಕ ಆಚರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಪವಿತ್ರ ಮತ್ತು ಔಷಧೀಯ ಸಸ್ಯ ಇದಾಗಿದ್ದರೂ ಹಲವಾರು ಕಾಯಿಲೆಗಳನ್ನು ನೈಸರ್ಗಿಕವಾಗಿ ಗುಣಪಡಿಸುವ ವಿಶೇಷ ಶಕ್ತಿಯನ್ನು ಇದು ಹೊಂದಿದೆ. ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಚಿಕಿತ್ಸಕ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಗರಿಕೆ ಹುಲ್ಲು ದೇಹವನ್ನು ತಂಪಾಗಿಸುವ ಮತ್ತು ಮನಸ್ಸನ್ನು ಶಾಂತವಾಗಿರಿಸುವ, ಶುದ್ಧೀಕರಿಸುವ ಗುಣವನ್ನು ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು, ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರಿಂದ ಹಿಡಿದು ಆಧ್ಯಾತ್ಮಿಕ ರಕ್ಷಣೆಯನ್ನು ನೀಡುವವರೆಗೆ, ಈ ಪವಾಡ ಹುಲ್ಲು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ವ್ಯಾಪಕವಾದ ಪ್ರಯೋಜನಗಳನ್ನು ನೀಡುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆಯನ್ನ...
Click here to read full article from source
To read the full article or to get the complete feed from this publication, please
Contact Us.