Bengaluru, ಮೇ 23 -- ಅರ್ಥ: ಇನ್ನು ಕೆಲವರಿದ್ದಾರೆ; ಅವರಿಗೆ ಹೆಚ್ಚು ಆಧ್ಯಾತ್ಮಿಕ ಜ್ಞಾನವಿರುವುದಿಲ್ಲ. ಆದರೂ ಪರಮ ಪುರುಷನ ವಿಷಯವನ್ನು ಇತರರಿಂದ ಕೇಳಿ ಅವನನ್ನು ಪೂಜಿಸಲು ಪ್ರಾರಂಭಿಸುತ್ತಾರೆ. ಆಚಾರ್ಯರಿಂದ ಕೇಳಿ ತಿಳಿದುಕೊಳ್ಳುವ ಪ್ರವೃತ್ತಿಯಿಂದ ಅವರು ಹುಟ್ಟು ಸಾವುಗಳನ್ನು ದಾಟುತ್ತಾರೆ.
ಭಾವಾರ್ಥ: ಈ ಶ್ಲೋಕವು ಆಧುನಿಕ ಸಮಾಜಕ್ಕೆ ವಿಶೇಷವಾಗಿ ಅನ್ವಯವಾಗುತ್ತದೆ. ಏಕೆಂದರೆ ಆಧುನಿಕ ಸಮಾಜದಲ್ಲಿ ಆಧ್ಯಾತ್ಮಿಕ ವಿಷಯಗಳಲ್ಲಿ ಶಿಕ್ಷಣವೇ ಇಲ್ಲ ಎನ್ನಬಹುದು. ಕೆಲವರು ನಾಸ್ತಿಕರಾಗಿ ಅಥವಾ ಅಜೇಯತಾವಾದಿಗಳಾಗಿ ಅಥವಾ ತತ್ವಜ್ಞಾನಿಗಳಾಗಿ ಕಾಣಬಹುದು; ಆದರೆ ವಾಸ್ತವವಾಗಿ ಅವರಿಗೆ ತತ್ವಜ್ಞಾನದ ತಿಳುವಳಿಕೆಯೇ ಇಲ್ಲ. ಸಾಮಾನ್ಯ ಮನುಷ್ಯನ ವಿಷಯ ಹೇಳುವುದಾದರೆ ಅವನು ಒಳ್ಳೆಯ ಮನುಷ್ಯನಾದರೆ ಕೇಳಿ ತಿಳಿದುಕೊಂಡು ಮುನ್ನಡೆಯುವ ಸಾಧ್ಯತೆಯುಂಟು. ಈ ಶ್ರವಣ ವಿಧಾನವು ಬಹು ಮುಖ್ಯವಾದದ್ದು. ಆಧುನಿಕ ಜಗತ್ತಿನಲ್ಲಿ ಕೃಷ್ಣಪ್ರಜ್ಞೆಯನ್ನು ಉಪದೇಶಿಸಿದ ಚೈತನ್ಯ ಮಹಾಪ್ರಭುಗಳು ಶ್ರವಣಕ್ಕೆ ಬಹಳ ಒತ್ತುಕೊಟ್ಟರು. ಇದಕ್ಕೆ ಕಾರಣ ಸಾಮಾನ್ಯ ಮನ...
Click here to read full article from source
To read the full article or to get the complete feed from this publication, please
Contact Us.