ಭಾರತ, ಫೆಬ್ರವರಿ 1 -- Budget 2025: ಬಹುನಿರೀಕ್ಷಿತ ಕೇಂದ್ರ ಬಜೆಟ್ 2025-26 ಇಂದು (ಫೆ 1) ಲೋಕಸಭೆಯಲ್ಲಿ ಮಂಡನೆಯಾಗಿದೆ. ಬಡವರು, ಯುವಕರು, ಕೃಷಿಕರು ಮತ್ತು ನಾರಿ ಶಕ್ತಿಗೆ ಆದ್ಯತೆ ನೀಡುತ್ತಿರುವುದಾಗಿ ಅವರು ತಮ್ಮ 8ನೇ ಬಜೆಟ್ ಭಾಷಣದಲ್ಲಿ ವಿವರಿಸಿದರು. ಬಡವರು, ಯುವಕರು, ಕೃಷಿಕರು ಮತ್ತು ನಾರಿ ಶಕ್ತಿ ಕೇಂದ್ರಿತವಾಗಿ 10 ಮುಖ್ಯ ಅಂಶಗಳ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಬಜೆಟ್ ಗಮನ ಕೇಂದ್ರೀಕರಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.
1) ಸಕ್ಷಮ ಅಂಗನವಾಡಿ ಮತ್ತು ಪೋಷಣ್ 2.0 ಯೋಜನೆ; ಇದು ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಯೋಜನೆಯಾಗಿದ್ದು, ಅವರ ಪೌಷ್ಠಿಕತೆ ಕುರಿತು ಕಾಳಜಿಹೊಂದಿರುವಂಥದ್ದು.
2) ಐಐಟಿಗಳ ಸಾಮರ್ಥ್ಯ ವಿಸ್ತರಣೆ: 2014ರ ನಂತರ ಆರಂಭವಾಗಿರುವ 5 ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯ ಒದಗಿಸಲಾಗುತ್ತದೆ. ಪರಿಣಾಮ ಹೆಚ್ಚುವರಿಯಾಗಿ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಲಿಕೆಗೆ ಅವಕಾಶವಾಗುತ್ತದೆ.
3) ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಸೆಂಟರ್: ಭಾರತದ ...
Click here to read full article from source
To read the full article or to get the complete feed from this publication, please
Contact Us.