ಭಾರತ, ಮಾರ್ಚ್ 16 -- ಶ್ರೀ ಸುಬ್ರಹ್ಮಣ್ಯ ಯಂತ್ರದಿಂದ ಅನೇಕ ರೀತಿಯ ಉಪಯೋಗಗಳಿವೆ. ಜನ್ಮ ಕುಂಡಲಿಯಲ್ಲಿ ಕುಜ ದೋಷವಿದ್ದಲ್ಲಿ ಈ ಯಂತ್ರವನ್ನು ಪೂಜಿಸುವುದರಿಂದ ದೋಷ ನಿವಾರಣೆ ಅಗುತ್ತದೆ. ಕುಟುಂಬದಲ್ಲಿ ಸಹೋದರ ಅಥವಾ ಸಹೋದರಿಯರ ನಡುವೆ ಮನಸ್ತಾಪ ಅಥವಾ ಭಿನ್ನಾಭಿಪ್ರಾಯಗಳಿದ್ದಲ್ಲಿ ಯಂತ್ರವನ್ನು ಪೂಜಿಸುವುದರಿಂದ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಇದರಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿಯ ವಾತಾವರಣ ನೆಲೆಸುತ್ತದೆ. ವಾಸಿಸುವ ಮನೆಯಲ್ಲಿ ವಾಸ್ತುವಿನ ದೋಷವಿದ್ದಾಗ ಈ ಯಂತ್ರವನ್ನು ಪೂಜಿಸುವುದು ಅತಿ ಮುಖ್ಯ. ಮನೆತನಕ್ಕೆ ಸಂಬಂಧಿಸಿದ ಭೂಮಿಯ ವಿಚಾರದಲ್ಲಿ ವಿವಾದ ಉಂಟಾದಾಗ ಈ ಯಂತ್ರವನ್ನು ಸ್ಥಾಪಿಸಿ ಪೂಜಿಸುವುದರಿಂದ ಸಮಸ್ಯೆಯು ಬಗೆಹರಿಯುತ್ತದೆ. ಜನ್ಮ ಕುಂಡಲಿಯಲ್ಲಿ ಕುಜನ ತೊಂದರೆಯಿಂದ ವಿವಾಹ ವಿಳಂಬವಾಗುತ್ತಿದ್ದಲ್ಲಿ ಈ ಯಂತ್ರವನ್ನು ಪೂಜಿಸುವುದರಿಂದ ವಿವಾಹವು ಶೀಘ್ರಗತಿಯಲ್ಲಿ ನಡೆಯುತ್ತದೆ. ಇದರಿಂದ ಪ್ರಾಣಿಗಳಿಂದ ಉಂಟಾಗಬಹುದಾದ ತೊಂದರೆಯು ದೂರವಾಗುತ್ತದೆ. ಉದರ ಸಂಬಂಧಿ ದೋಷಗಳು ದೂರವಾಗುತ್ತವೆ. ಮನೆಗೆ ಆಗಿರುವ ದೃ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.