Bengaluru, ಜೂನ್ 5 -- ಹೆಸರೆ ಸೂಚಿಸುವುದಂತೆ ಈ ದೇವಾಲಯವು ಶಿವನಿಗೆ ಸಂಬಂಧಿಸಿದೆ. ಶಿವನು ಲಯಕರ್ತ. ತನ್ನ ಮೂರನೆಯ ಕಣ್ಣಿನಲ್ಲಿ ಬೆಂಕಿಯನ್ನೇ ಹೊಂದಿದ್ದಾನೆ. ಆದ್ದರಿಂದ ಶಿವನಿಗೆ ಅಗ್ನೀಶ್ವರ ಸ್ವಾಮಿ ಎಂಬ ಹೆಸರು ಇರುವ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಅಗ್ನೀಶ್ವರಸ್ವಾಮಿ ದೇವಾಲಯವು ತಮಿಳುನಾಡಿನಲ್ಲಿದೆ. ಕುಂಬಕೋಣಂ ಬಳಿ ಇರುವ ಕಂಜನೂರ್ ಗ್ರಾಮದಲ್ಲಿ ಈ ದೇವಾಲಯವಿದೆ. ಈ ದೇವಾಲಯವು ಶುಕ್ರನಿಗೆ ಸಂಬಂಧಿಸಿದರೂ ಶಿವನು ಪ್ರಧಾನ ದೇವತೆ ಆಗಿದ್ದಾನೆ. ಶಿವನು ಜಗತ್ತಿನ ಎಲ್ಲೆಡೆ ಇದ್ದಾನೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಶಿವನನ್ನು ಸರ್ವವ್ಯಾಪಿ ಎಂದು ಕರೆಯುತ್ತೇವೆ. ಈ ದೇವಾಲಯವನ್ನು ಮಧ್ಯಕಾಲೀನ ಚೋಳರು ನಿರ್ಮಿಸಿದ್ದಾರೆ. ಆ ನಂತರ ವಿಜಯನಗರದ ರಾಜರು ಇದರ ಜೀರ್ಣೋದ್ದಾರ ಮಾಡಿ ನವೀಕರಣ ಮಾಡಿದ್ದಾರೆ. ಈ ದೇವಾಲಯದಲ್ಲಿ ಐದು ಹಂತದಲ್ಲಿ ನಿರ್ಮಿಸಿರುವ ರಾಜಗೋಪುರ ಇದೆ. ಈ ದೇವಾಲಯದಲ್ಲಿ ಪುರಾಣಕ್ಕೆ ಸಂಬಂಧಿಸಿದ ಪೌರಾಣಿಕ ಕತೆ ಇದೆ.
ಪರಾಶರ ಮಹರ್ಷಿಗೆ ಶುಕ್ರನ ದೋಷ ಉಂಟಾಗುತ್ತದೆ. ಶಿವನ ಪರಮಭಕ್ತರಾದ ಪರಾಶರ ಮಹರ್ಷಿಗ...
Click here to read full article from source
To read the full article or to get the complete feed from this publication, please
Contact Us.