Bangalore, ಮೇ 21 -- ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರ ಕೃತಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿರುವುದಕ್ಕೆ ಭಾರೀ ಅಭಿನಂದನೆಯೇ ವ್ಯಕ್ತವಾಗುತ್ತಿದೆ. ಕನ್ನಡದ ಸಾಹಿತಿಗಳು, ಲೇಖಕರು, ಬರಹಗಾರರು, ಹೋರಾಟಗಾರರು, ಪತ್ರಕರ್ತರು, ವಿಭಿನ್ನ ನೆಲೆಯ ಚಿಂತಕರು ಮನದುಂಬಿ ಅಭಿನಂದಿಸಿದ್ದಾರೆ. ಕನ್ನಡದ ಬಾನು ಎಲ್ಲೆ ಮೀರಿ ಬೆಳಗಿತು, ಎಲ್ಲೆ ಇಲ್ಲದ ಬಾನು ಎಲ್ಲೆಲ್ಲೂ ಕನ್ನಡದ ದೀಪ ಎನ್ನುವ ಸಾಲುಗಳೊಂದಿಗೆ ಬಾನು ಮುಷ್ತಾಕ್ ಅವರ ಜತೆಗೆ ಅವರ ಸಣ್ಣ ಕಥೆಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿ ಅವರೊಂದಿಗೆ ಬೂಕರ್ ಪ್ರಶಸ್ತಿಯನ್ನು ಲಂಡನ್ನಲ್ಲಿ ಸ್ವೀಕರಿಸಿದ ಕನ್ನಡಗಿ ದೀಪಾ ಭಾಸ್ತಿ ಅವರಿಗೂ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ನಿಮ್ಮದಿಂದಾಗಿ ಕನ್ನಡ ಜಾಗತಿಕ ಮಟ್ಟದಲ್ಲಿ ಬೆಳಗಿತು. ನಿಜಕ್ಕೂ ಕನ್ನಡಿಗರೆಲ್ಲರಿಗೂ ಇದು ಹೆಮ್ಮೆಯ ಕ್ಷಣ ಎಂದು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಅದರ ನೋಟ ಇಲ್ಲಿದೆ.
Published by HT Digital Content Services with permission from HT Kannada....
Click here to read full article from source
To read the full article or to get the complete feed from this publication, please
Contact Us.