Bengaluru, ಮಾರ್ಚ್ 20 -- Chi Sowjanya Movie: ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕದ ಕರಾವಳಿ ಭಾಗದಲ್ಲಿ ಧರ್ಮಸ್ಥಳದ ಸೌಜನ್ಯ ಪ್ರಕರಣ ದೊಡ್ಡ ಮಟ್ಟದಲ್ಲಿ ಕಾವು ಪಡೆದುಕೊಂಡಿದೆ. ದಶಕದ ಹಿಂದಿನ ಘಟನೆ, ಇಂದಿಗೂ ಹಸಿಯಾಗಿದೆ. ಪ್ರತಿಭಟನೆಗಳು, ಅಭಿಯಾನಗಳ ಮೂಲಕ ಸರ್ಕಾರದ ಕಣ್ತೆರೆಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ಯಾವುದೂ ಕೈಗೂಡುತ್ತಿಲ್ಲ. ಯೂಟ್ಯೂಬ್ನಲ್ಲಿ ಸರಣಿ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ನಡುವೆ ಸ್ಯಾಂಡಲ್ವುಡ್ನಲ್ಲಿ ʻಚಿ ಸೌಜನ್ಯʼ ಹೆಸರಿನ ಸಿನಿಮಾವೊಂದು ಸದ್ದಿಲ್ಲದೆ ಸೆಟ್ಟೇರಿದೆ. ವಿಶೇಷ ಏನೆಂದರೆ ಈ ವರೆಗೂ ನಟಿಯಾಗಿ ಗುರುತಿಸಿಕೊಂಡಿದ್ದ ಹರ್ಷಿಕಾ ಪೂಣಚ್ಚ, ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.
ಹರ್ಷಿಕಾ ಪೂಣಚ್ಛ ನಿರ್ದೇಶಿಸಲಿರುವ ಚಿ. ಸೌಜನ್ಯ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಈ ಸಿನಿಮಾವನ್ನು ಕಂಸಾಳೆ ಫಿಲಂಸ್ ಹಾಗೂ ಭುವನ್ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಮಧು ಮರಿಸ್ವಾಮಿ ಮತ್ತು ಭುವನ್ ಪೊನ್ನಣ್ಣ ನಿರ್ಮಿಸುತ್ತಿದ್ದಾರೆ. ಬಹುಭಾಷಾ ನಟ ಕಿಶೋರ್...
Click here to read full article from source
To read the full article or to get the complete feed from this publication, please
Contact Us.