ಭಾರತ, ಫೆಬ್ರವರಿ 16 -- ಐದು ರೀತಿಯ ಬೇಳೆಕಾಳುಗಳು (ದ್ವಿದಳ ಧಾನ್ಯಗಳು) ಮತ್ತು ಅಕ್ಕಿಯಿಂದ ತಯಾರಿಸಲಾದ ಈ ಉಪಾಹಾರ ರುಚಿಕರ ಮಾತ್ರವಲ್ಲದೆ ಪೌಷ್ಟಿಕವಾಗಿದೆ. ಬೆಳಗ್ಗಿನ ಉಪಾಹಾರ ಮತ್ತು ತಿಂಡಿ ತಿನ್ನಲು ಈ ಪಂಚರತ್ನ ದೋಸೆ ಉತ್ತಮ ಆಯ್ಕೆಯಾಗಿದೆ. ನೆನೆಸಿದ ಬೇಳೆಕಾಳುಗಳನ್ನು ರುಬ್ಬಿ, ರಾತ್ರಿಯಿಡೀ ಇಟ್ಟರೆ ನೀವು ಬೆಳಗ್ಗೆ ದೋಸೆ ಮಾಡಿ ತಿನ್ನಬಹುದು. ಪಂಚರತ್ನ ದೋಸೆ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು: ಕಪ್ಪುಉದ್ದಿನಬೇಳೆ - 1/2 ಕಪ್, ಕಡಲೆಬೇಳೆ - 1/4 ಕಪ್, ತೊಗರಿಬೇಳೆ - 1/4 ಕಪ್, ಹೆಸರು ಬೇಳೆ- 1/4 ಕಪ್, ಕೆಂಪು ಬೇಳೆ- 1/4 ಕಪ್, ಅಕ್ಕಿ- 1 ಕಪ್, ಅಕ್ಕಿ ಹಿಟ್ಟು- 1 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ.
ಇದನ್ನೂ ಓದಿ: ಮಕ್ಕಳಿಗಾಗಿ ತಯಾರಿಸಿ ಓಟ್ಸ್-ಬೀಟ್ರೂಟ್ ದೋಸೆ: ರುಚಿಯ ಜೊತೆಗೆ ಆರೋಗ್ಯಕ್ಕಿದೆ ಹಲವು ಪ್ರಯೋಜನ, ಇಲ್ಲಿದೆ ಪಾಕವಿಧಾನ
ತಯಾರಿಸುವ ವಿಧಾನ: ಬೇಳೆಕಾಳುಗಳು ಮತ್ತು ಅಕ್ಕಿಯನ್ನು ತೊಳೆದು ಕನಿಷ್ಠ 4 ಗಂಟೆಗಳ ಕಾಲ ನೆನೆಸಬೇಕು. ಸಾಧ್ಯವಾದರೆ, ಅದನ್ನು ರಾತ್ರಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.